Swami & Friends
ಪ್ರತಿಮೆ
ಅನಾವರಣ
!
ಮೈಸೂರಿನ
ಆರ್
.
ಕೆ
ನಾರಾಯಣ್
ನಿವಾಸದ
ಬಳಿ
ಸ್ವಾಮಿ
ಮತ್ತು
ಗೆಳೆಯರ
ಪ್ರತಿಮೆ
ಅನಾವರಣ
ಆರ್
ಕೆ
ನಾರಾಯಣ್
ಮೈಸೂರಿನ
ಯಾದವಗಿರಿಯಲ್ಲಿರುವ
ಪ್ರತಿಭಾನ್ವಿತ
ಬರಹಗಾರ
ಸ್ವಾಮಿ
ಮತ್ತು
ಸ್ನೇಹಿತರು
ಚಿತ್ರದ
ಕಾಲ್ಪನಿಕ
ಪಾತ್ರಗಳನ್ನು
ಕಲ್ಲಿನಿಂದ
ಕೆತ್ತಲಾಗಿದೆ
'
ಸ್ವಾಮಿ
ಮತ್ತು
ಸ್ನೇಹಿತರು
'
ಮಾಲ್ಗುಡಿ
ಡೇಸ್
ಕಥಾ
ಸಂಕಲನದ
ಒಂದು
ಕಥಾ
ಭಾಗ
ಶಂಕರ್
ನಾಗ್
ಈ
ಕಥೆಗಳನ್ನು
ಧಾರವಾಹಿ
ರೂಪದಲ್ಲಿ
ತಂದಿದ್ದು
ಎಲ್ಲರಿಗೂ
ತಿಳಿದ
ವಿಷಯ
ಮಾಲ್ಗುಡಿ
ಡೇಸ್
1980
ರ
ದಶಕದ
ಅತ್ಯಂತ
ಜನಪ್ರಿಯ
ದೂರದರ್ಶನ
ಸರಣಿ
ಸ್ವಾಮಿ
ಪಾತ್ರವನ್ನು
ನಿರ್ವಹಿಸಿದ
ನಟ
ಮಾಸ್ಟರ್
ಮಂಜುನಾಥ್
Swamy and Friends
ಆರ್
.
ಕೆ
ನಾರಾಯಣ್
ಬರೆದ
ಪ್ರಥಮ
ಕಥಾ
ಸಂಕಲನಗಳ
ಗುಚ್ಛ
ಕಥಾಸ್ವರೂಪದಲ್ಲಿ
ಇದನ್ನು
ಕನ್ನಡಕ್ಕೆ
ಅನುವಾದಿಸಿದವರು
ಶ್ರೀ
.
ಎಚ್
.
ವೈ
.
ಶಾರದಾ
ಪ್ರಸಾದ್