ಹಸುಗಳ
ರಕ್ಷಣೆಗೆ
55
ಕೋಟಿ
ರೂ
.
ಮೀಸಲು
!
ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಗೋವುಗಳಿಗೆ ಸಂಬಂಧಿಸಿದ ಅನೇಕ ಯೋಜನೆಗಳು ಇವೆ
ಗೋವುಗಳ
ರಕ್ಷಣೆಗಾಗಿ
ಗೋಹತ್ಯೆ
ನಿಷೇಧ
ಕಾಯ್ದೆಯನ್ನು
ಬಜೆಟ್
ನಲ್ಲಿ
ಜಾರಿಗೊಳಿಸಲಾಗಿದೆ
ಗೋಶಾಲೆಗಳ
ಸ್ಥಾಪನೆ
ಹಾಗೂ
ಪುಣ್ಯಕೋಟಿ
ದತ್ತು
ಯೋಜನೆಯ
ಅನುಷ್ಠಾನ
290
ಸಂಚಾರಿ
ಪಶು
ಚಿಕಿತ್ಸಾಲಯಗಳ
ಪ್ರಾರಂಭ
ಚರ್ಮಗಂಟು
ರೋಗವನ್ನು
ತಡೆಗಟ್ಟಲು
1
ಕೋಟಿಗೂ
ಹೆಚ್ಚು
ಜಾನುವಾರುಗಳಿಗೆ
ಲಸಿಕೆ
ಚರ್ಮಗಂಟು
ರೋಗದಿಂದ
ಮರಣ
ಹೊಂದಿದ
ಹಸುಗಳ
ಮಾಲೀಕರಿಗೆ
55
ಕೋಟಿ
ರೂ
.
ಪರಿಹಾರ
ರಾಜ್ಯದ
9
ಲಕ್ಷ
ಹಾಲು
ಉತ್ಪಾದಕರಿಗೆ
1,067
ಕೋಟಿ
ರೂ
.
ಘೋಷಣೆ
ಬಳ್ಳಾರಿ
ಜಿಲ್ಲೆಯಲ್ಲಿ
100
ಕೋಟಿ
ರೂ
.
ವೆಚ್ಚದಲ್ಲಿ
ಮೆಗಾ
ಡೈರಿ
ಸ್ಥಾಪನೆ
20,000
ಫಲಾನುಭವಿಗಳಿಗೆ
355
ಕೋಟಿ
ರೂ
.
ವೆಚ್ಚದಲ್ಲಿ
ಕುರಿ
ಮತ್ತು
ಮೇಕೆ
ಘಟಕ
ಸ್ಥಾಪನೆ