ಗುರುರಾಯರ
ಭಕ್ತರಿಗೆ
Good News
ಶ್ರೀ
ಗುರು
ರಾಘವೇಂದ್ರಸ್ವಾಮಿ
ಭಕ್ತರಿಗೆ
ಒಂದೊಳ್ಳೆ
ಸುದ್ದಿಯೊಂದು
ಹೊರಬಿದ್ದಿದೆ
ಕರ್ನಾಟಕದಿಂದ
ಮಂತ್ರಾಲಯಕ್ಕೆ
ತೆರಳುವವರಿಗೆ
ಪ್ರಯಾಣ
ಇನ್ನಷ್ಟು
ಸಲೀಸಾಗಲಿದೆ
ಬೆಳಗಾವಿ
-
ಸಿಕಂದರಾಬಾದ್
-
ಬೆಳಗಾವಿ
ವಿಶೇಷ
ರೈಲನ್ನು
ಘೋಷಣೆ
ಮಾಡಲಾಗಿದೆ
ಈ
ರೈಲು
ಮಂತ್ರಾಲಯಕ್ಕೆ
ತೆರಳುವ
ಪ್ರಯಾಣಿಕರಿಗೆ
ಅನುಕೂಲ
ಕಲ್ಪಿಸಲಿದೆ
ಜನವರಿ
17
ರಿಂದಲೇ
ಈ
ವಿಶೇಷ
ರೈಲು
ತನ್ನ
ಸೇವೆಯನ್ನು
ಆರಂಭಿಸಲಿದೆ
ಈ
ರೈಲು
,
ಖಾನಾಪುರ
,
ಧಾರವಾಡ
,
ಹುಬ್ಬಳ್ಳಿ
,
ಮಂತ್ರಾಲಯ
ರೋಡ್
,
ರಾಯಚೂರು
,
ಯಾದಗಿರಿ
ಮಾರ್ಗವಾಗಿ
ಸಿಕಂದರಾಬಾದ್
ತಲುಪಲಿದೆ
ವಿಶೇಷ
ರೈಲು
ಸಂಖ್ಯೆ
07335
ಬೆಳಗಾವಿಯಿಂದ
ಜನವರಿ
17
ರಂದು
ಮಧ್ಯಾಹ್ನ
1:10
ಕ್ಕೆ
ಹೊರಡಲಿದೆ
ಜನವರಿ
18
ರ
ಬೆಳಗ್ಗೆ
5:50
ಕ್ಕೆ
ರೈಲು
ಸಿಕಂದರಾಬಾದ್
ತಲುಪಲಿದೆ
ಸಿಕಂದರಾಬಾದ್
ನಿಂದ
ಜನವರಿ
18
ರ
ರಾತ್ರಿ
10:20
ಕ್ಕೆ
ರೈಲು
ಹೊರಡಲಿದೆ
ಜನವರಿ
19
ರ
ಮಧ್ಯಾಹ್ನ
3:35
ಕ್ಕೆ
ರೈಲು
ಬೆಳಗಾವಿಯನ್ನು
ತಲುಪಲಿದೆ