ಗುರುರಾಯರ ಭಕ್ತರಿಗೆ Good News 

ಶ್ರೀ ಗುರು ರಾಘವೇಂದ್ರಸ್ವಾಮಿ ಭಕ್ತರಿಗೆ ಒಂದೊಳ್ಳೆ ಸುದ್ದಿಯೊಂದು ಹೊರಬಿದ್ದಿದೆ

ಕರ್ನಾಟಕದಿಂದ ಮಂತ್ರಾಲಯಕ್ಕೆ ತೆರಳುವವರಿಗೆ ಪ್ರಯಾಣ ಇನ್ನಷ್ಟು ಸಲೀಸಾಗಲಿದೆ

ಬೆಳಗಾವಿ-ಸಿಕಂದರಾಬಾದ್-ಬೆಳಗಾವಿ ವಿಶೇಷ ರೈಲನ್ನು ಘೋಷಣೆ ಮಾಡಲಾಗಿದೆ

ರೈಲು ಮಂತ್ರಾಲಯಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ

ಜನವರಿ 17ರಿಂದಲೇ ವಿಶೇಷ ರೈಲು ತನ್ನ ಸೇವೆಯನ್ನು ಆರಂಭಿಸಲಿದೆ

ರೈಲು, ಖಾನಾಪುರ, ಧಾರವಾಡ, ಹುಬ್ಬಳ್ಳಿ, ಮಂತ್ರಾಲಯ ರೋಡ್, ರಾಯಚೂರು, ಯಾದಗಿರಿ ಮಾರ್ಗವಾಗಿ ಸಿಕಂದರಾಬಾದ್ ತಲುಪಲಿದೆ

ವಿಶೇಷ ರೈಲು ಸಂಖ್ಯೆ 07335 ಬೆಳಗಾವಿಯಿಂದ ಜನವರಿ 17ರಂದು ಮಧ್ಯಾಹ್ನ 1:10ಕ್ಕೆ ಹೊರಡಲಿದೆ

ಜನವರಿ 18 ಬೆಳಗ್ಗೆ 5:50ಕ್ಕೆ ರೈಲು ಸಿಕಂದರಾಬಾದ್ ತಲುಪಲಿದೆ

ಸಿಕಂದರಾಬಾದ್ನಿಂದ ಜನವರಿ 18 ರಾತ್ರಿ 10:20ಕ್ಕೆ ರೈಲು ಹೊರಡಲಿದೆ

ಜನವರಿ 19 ಮಧ್ಯಾಹ್ನ 3:35ಕ್ಕೆ ರೈಲು ಬೆಳಗಾವಿಯನ್ನು ತಲುಪಲಿದೆ