ಭರ್ಜರಿ ಬಾಡೂಟ ಸವಿದು ಶಿವಧ್ಯಾನ
ರಾಮನಗರ
ಜಿಲ್ಲೆಯ
ಚನ್ನಪಟ್ಟಣದ
ಮಂಗಾಡಹಳ್ಳಿ
ಗ್ರಾಮದಲ್ಲಿಯೇ
ಸಿದ್ದಪ್ಪಾಜಿ
ಮಂದಿರವಿದೆ.
ಕುರಿ, ಕೋಳಿ ಸಾರು, ಗೊಜ್ಜು ಮಾಡಿ ನೈವೇದ್ಯ ಇಟ್ಟು ವಿಶೇಷ-ವಿಶಿಷ್ಟವಾಗಿ ಶಿವರಾತ್ರಿ ಹಬ್ಬವನ್ನ ಆಚರಣೆ ಮಾಡಲಾಗುತ್ತೆ.
ನೂರಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ.
ಈ ಆಚರಣೆಯಿಂದ ನಮಗೆ ಶುಭವಾಗಿದೆ ಎನ್ನುತ್ತಾರೆ ಭಕ್ತರು.
ಈ ಆಚರಣೆಯನ್ನ ನಿಲ್ಲಿಸಿದರೆ ಸಮಸ್ಯೆ ಆಗಲಿದೆ. ಹಾಗಾಗಿ ಪ್ರತಿ ಶಿವರಾತ್ರಿಗೂ ಇದೇ ರೀತಿ ಆಚರಣೆ ಮಾಡ್ತೇವೆ ಅಂತಾರೆ ಭಕ್ತರು.
ಸಾವಿರಾರು ಜನ ಭಕ್ತರು ಬಾಡೂಟ ಸವಿಯುತ್ತಾರೆ.
ಚನ್ನಪಟ್ಟಣದ ಜೊತೆಗೆ ಹೊರರಾಜ್ಯದಿಂದಲೂ ಜನ ಬರ್ತಾರೆ ಎನ್ನುತ್ತಾರೆ" ಸಿದ್ದಪ್ಪಾಜಿ ದೇವರ ಅರ್ಚಕರು.
ಶಿವರಾತ್ರಿ ಹಬ್ಬವನ್ನ ಈ ಗ್ರಾಮದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಗ್ತಿತ್ತು.
ಭಕ್ತರು ಸಹ ಬಾಡೂಟ ಸವಿದು ಶಿವಧ್ಯಾನ ಮಾಡಿದರು.