ರಾಜ್ಯದಲ್ಲಿ
Sankranti
ಶಾಪಿಂಗ್
ಬಲುಜೋರು
!
ರಾಜ್ಯದಲ್ಲಿ
ವರ್ಷದ
ಮೊದಲ
ಹಬ್ಬ
ಸಂಕ್ರಾಂತಿಯ
ಸಂಭ್ರಮ
ಶುರುವಾಗಿದೆ
ಜನರು
ಮಾರುಕಟ್ಟೆಗೆ
ಲಗ್ಗೆ
ಇಟ್ಟಿದ್ದು
,
ಸಖತ್
ಶಾಪಿಂಗ್
ಮಾಡುತ್ತಿದ್ದಾರೆ
ಕೊರೊನಾ
ಕಾರಣದಿಂದ
ಕಳೆದ
ಎರಡು
ವರ್ಷಗಳಿಂದ
ಸಂಕ್ರಾಂತಿ
ಹಬ್ಬ
ಕಳೆಗುಂದಿತ್ತು
ಈ
ಬಾರಿ
ಸಂಕ್ರಾಂತಿ
ಹಬ್ಬವನ್ನು
ವಿಜೃಂಭಣೆಯಿಂದ
ಆಚರಿಸಲು
ಜನ
ಮುಂದಾಗಿದ್ದಾರೆ
ಪ್ರಮುಖವಾಗಿ
ಜನರು
ಎಳ್ಳು
,
ಬೆಲ್ಲ
ಖರೀದಿ
ಮಾಡುತ್ತಿದ್ದಾರೆ
ಹೂ
,
ಹಣ್ಣು
,
ಕಬ್ಬು
,
ಗೆಣಸು
,
ಕಡಲೆಕಾಯಿ
,
ತರಕಾರಿಗಳ
ಖರೀದಿಯಲ್ಲಿ
ಜನ
ಬ್ಯುಸಿಯಾಗಿದ್ದಾರೆ
ಬೆಂಗಳೂರಿನ
ಕೆ
.
ಆರ್
.
ಮಾರುಕಟ್ಟೆಯಲ್ಲಿ
ವ್ಯಾಪಾರ
-
ವಹಿವಾಟು
ಜೋರಾಗಿದೆ
ಎಳ್ಳು
-
ಬೆಲ್ಲದ
ಜೊತೆಗೆ
ಕಬ್ಬು
,
ಕಡಲೆಕಾಯಿಯನ್ನು
ಜನರು
ಖರೀದಿಸುತ್ತಿದ್ದಾರೆ
ಜಿಲ್ಲೆಗಳಲ್ಲೂ
ಜನರು
ಸಂಕ್ರಾಂತಿ
ಶಾಪಿಂಗ್
ಜೋರಾಗಿ
ಮಾಡುತ್ತಿದ್ದಾರೆ