ಗ್ರಾಮೀಣ ಕ್ರೀಡೆಗಳಿಗೆ ಭಾರೀ ಪ್ರೋತ್ಸಾಹ, ನರೇಗಾ ಸಹಕಾರದಿಂದ ಕ್ರೀಡಾ ಮೈದಾನಗಳ ಕೊಡುಗೆ
ಶೀಘ್ರದಲ್ಲೇ ಬೀದಿ ನಾಯಿಗೂ ಸಿಗಲಿದೆ ಸೂರು, ಬಜೆಟ್ನಲ್ಲಿ ಇದಕ್ಕೆಂದೇ ಹೊಸ ಯೋಜನೆ ಘೋಷಣೆ
ಕೊನೆಗೂ ನನಸಾದ ಉತ್ತರ ಕನ್ನಡ ಜನರ ಕನಸು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ
ದೋಣಿಗಳಿಗೆ ಜಿಪಿಎಸ್, ಸೀಮೆಎಣ್ಣೆ ಬದ್ಲು ಇನ್ಮೇಲೆ ಡಿಸೆಲ್/ಪೆಟ್ರೋಲ್ ಬಳಕೆಗೆ ಸಹಾಯಧನ
ಹಸುಗಳ ರಕ್ಷಣೆಗೆ ಬಜೆಟ್ನಲ್ಲಿ 55 ಕೋಟಿ ಮೀಸಲು, ಗೋ ಹತ್ಯೆ ನಿಷೇಧಕ್ಕೆ ಹೆಚ್ಚು ಒತ್ತು
ಅಡಿಕೆ ಕೃಷಿಗೆ ಬಾಧಿಸಿರುವ ರೋಗಗಳಿಗೆ ಪರಿಹಾರ ಹುಡುಕಲು- ಬಜೆಟ್ನಲ್ಲಿ ಅನುದಾನ ಘೋಷಣೆ
ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಜೊತೆ ಮತ್ತಷ್ಟು ಸವಲತ್ತು
ಮಠ, ಮಂದಿರಗಳ ಅಭಿವೃದ್ಧಿಗೆ 1000 ಕೋಟಿ ರೂಪಾಯಿ ಬಿಡುಗಡೆ
56 ಲಕ್ಷ ರೈತರಿಗೆ 180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ
ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ