Karnataka
ದ
ಎಳನೀರಿಗೆ
ಫುಲ್
ಡಿಮ್ಯಾಂಡ್
!
ರಾಜ್ಯದ
ಎಳನೀರಿಗೆ
ಉತ್ತರ
ಭಾರತದಲ್ಲಿ
ಭಾರೀ
ಬೇಡಿಕೆ
ರಾಜ್ಯದಿಂದ
ಪ್ರತಿ
ದಿನ
20
ಲಕ್ಷಕ್ಕೂ
ಅಧಿಕ
ಕಾಯಿಗಳು
ಹೊರ
ರಾಜ್ಯಗಳಿಗೆ
ರವಾನೆ
ತೆಂಗು
ಬೆಳೆಯಲ್ಲಿ
ಕರ್ನಾಟಕ
ದೇಶದಲ್ಲಿ
ನಂ
. 2
ಸ್ಥಾನದಲ್ಲಿದೆ
ಇದೀಗ
ಕರ್ನಾಟಕ
ಬೇರೆ
ರಾಜ್ಯಗಳಿಗಿಂತ
ಹೆಚ್ಚಿನ
ಎಳನೀರು
ಮಾರಾಟ
ಮಾಡುತ್ತಿದೆ
ಬಿಸಿಲ
ತಾಪಕ್ಕೆ
ಜನರು
ದೇಹ
ತಂಪಾಗಿಸಿಕೊಳ್ಳಲು
ಎಳನೀರಿನ
ಮೊರೆ
ಹೋಗಿದ್ದಾರೆ
ಬಿಸಿಲ
ಧಗೆಗೆ
ಬೆಂದಿರುವ
ಉತ್ತರ
ಭಾರತದ
ಜನ
ಕುಡಿಯಲು
ಕರ್ನಾಟಕದ
ಎಳನೀರೇ
ಬೇಕು
ಅಂತಿದ್ದಾರೆ
ಈ
ಹಿಂದೆ
ಕೇರಳ
ಹಾಗೂ
ತಮಿಳುನಾಡಿನಿಂದ
ನಾನಾ
ರಾಜ್ಯಗಳಿಗೆ
ಅತಿ
ಹೆಚ್ಚು
ಎಳನೀರು
ರಫ್ತಾಗುತ್ತಿತ್ತು
ಇದೀಗ
ಕರ್ನಾಟಕದ
ವಿವಿಧ
ಜಿಲ್ಲೆಗಳಿಂದ
ಉತ್ತರ
ಭಾರತದ
ರಾಜ್ಯಗಳಿಗೆ
ಎಳನೀರು
ರಫ್ತಾಗುತ್ತಿದೆ
ಪ್ರತಿನಿತ್ಯ
20
ಲಕ್ಷಕ್ಕೂ
ಅಧಿಕ
ಎಳನೀರು
ರಾಜ್ಯದಿಂದ
ರವಾನೆಯಾಗುತ್ತಿವೆ