Kalaburagi:
ಶ್ರೀಕೃಷ್ಣನಿಗೆ
56
ಬಗೆ
ನೈವೇದ್ಯ
ಸಂಕ್ರಾಂತಿ
ಹಬ್ಬದ
ಪ್ರಯುಕ್ತ
ನಗರೇಶ್ವರ
ಮಂದಿರದಲ್ಲಿ
ಶ್ರೀಕೃಷ್ಣನಿಗೆ
56
ಬಗೆಯ
ನೈವೇದ್ಯ
ಅರ್ಪಣೆ
ಆರ್ಯವೈಶ್ಯ
ಸಮಾಜದ
ಮಹಿಳೆಯರಿಂದ
ಪಂಚಾಕ್ಷರಿ
ಬಾಗಿನ
ಮತ್ತು
ಶ್ರೀಕೃಷ್ಣನಿಗೆ
56
ಬಗೆಯ
ನೈವೇದ್ಯ
ಅರ್ಪಣೆ
ಅರಿಶಿಣ
,
ಸಕ್ಕರೆ
,
ಬೆಲ್ಲ
,
ಅಕ್ಕಿ
,
ವೀಳ್ಯದೆಲೆ
,
ಅಡಿಕೆ
,
ಬಳೆ
,
ಬ್ಲೌಸ್
ಪೀಸ್
,
ಎಳ್ಳು
-
ಬೆಲ್ಲ
ಸೇರಿ
ವಿವಿಧ
ದವಸ
-
ಧಾನ್ಯಗಳಿಗೆ
ಪೂಜೆ
ಮಹಿಳೆಯರೆಲ್ಲಾ
ಸೇರಿ
ಕೈಯಲ್ಲಿ
ಕಬ್ಬು
ಹಿಡಿದು
,
ಹಾಡನ್ನು
ಹಾಡಿ
,
ಭಕ್ತಿಯಿಂದ
ನಮಿಸಿ
ಪಂಚಾಕ್ಷರಿ
ಬಾಗಿನ
ಅರ್ಪಿಸಿದರು
ಗೌರಿಯನ್ನು
ಹೂವಿನಿಂದ
ಸಿಂಗರಿಸಿದ
ತೊಟ್ಟಿಲಲ್ಲಿ
ಕೂರಿಸಿ
,
ಪೂಜೆ
ಸಲ್ಲಿಸಿ
ತೊಟ್ಟಿಲ
ಶಾಸ್ತ್ರ
ನೆರವೇರಿಸಲಾಯಿತು
ಈ
ಆಚರಣೆಯಲ್ಲಿ
ಅತ್ಯಂತ
ಗಮನಸೆಳೆದಿದ್ದು
56
ಬಗೆಯ
ನೈವೇದ್ಯ
ಅರ್ಪಣೆ
ಇಂತಹ
ವಿಶಿಷ್ಟ
ಸಂಭ್ರಮ
,
ಸಂಪ್ರದಾಯ
ಕಂಡುಬಂದಿದ್ದು
ಕಲಬುರಗಿಯ
ನಗರೇಶ್ವರ
ದೇವಸ್ಥಾನದಲ್ಲಿ
ಸಾಂಪ್ರದಾಯಿಕ
ಸೀರೆಯುಟ್ಟು
ವಿಶೇಷ
ಸಂಪ್ರದಾಯವನ್ನು
ನೆರವೇರಿಸಿದ
ಮಹಿಳೆಯರು
ಶ್ರೀ
ಕೃಷ್ಣನ
ಭಕ್ತರ
ಸಂಭ್ರಮವನ್ನು
ಹೆಚ್ಚಿಸಿದ
ಸಾಂಪ್ರದಾಯಿಕ
ಆಚರಣೆ