ಭಕ್ತೆಯನ್ನೇ
ವರಿಸುವುದಾಗಿ
ಘೋಷಿಸಿದ
ಪಾತ್ರಿ
!
ಉತ್ತರ
ಕನ್ನಡ
ಜಿಲ್ಲೆಯ
ಅಂಕೋಲಾ
ತಾಲೂಕಿನಲ್ಲೊಂದು
ವಿಚಿತ್ರ
ಘಟನೆ
ಚಂದ್ರಹಾಸ
ನಾಯ್ಕ
ಎಂಬುವವರ
ಮೇಲೆ
ಬಂದಿದ್ದ
ಕಾಳಿ
ಮಾತೆ
ಈ
ವೇಳೆ
ವಿವಾಹಿತ
ಮಹಿಳೆಯನ್ನು
ಮದುವೆಯಾಗುವುದಾಗಿ
ಅಭಯವಿತ್ತ
ಪೂಜಾರಿ
ವ್ಯೆಯಕ್ತಿಕ
ಸಮಸ್ಯೆ
ನಿವಾರಣೆಗೆ
ಕಾಲಭೈರವ
ದೇವರ
ಬಳಿ
ಬಂದಿದ್ದ
ಬೆಳಗಾವಿ
ಮೂಲದ
ಮಹಿಳೆ
ಮದುವೆಯಾದ
ಮಹಿಳೆಯನ್ನು
ತಾನೇ
ವರಿಸುವುದಾಗಿ
ವಾಗ್ದಾನವಿತ್ತ
ಪೂಜಾರಿ
ಇಂದಿನಿಂದ
ಈ
ಬಾಲಕಿ
ಈ
ಬಾಲಕನ
ಅರ್ಧಾಂಗಿಯಾಗಿ
ಅವನ
ಹೃದಯದಲ್ಲಿ
ನೆಲೆಸುತ್ತಾಳೆ
ಎಂದ
ಪೂಜಾರಿ
ಧರ್ಮಸ್ಥಳ
,
ಮಂತ್ರಾಲಯ
ಅಥವಾ
ಇದೇ
ಸ್ಥಳದಲ್ಲಿ
ಈ
ಬಾಲಕಿ
ಕೊರಳಿಗೆ
ಈ
ಬಾಲಕನ
ಕೈಯಿಂದ
ತಾಳಿ
ಬೀಳುತ್ತೆ
ಎಂದ
ಪೂಜಾರಿ
ಈ
ವಿಡಿಯೋ
ಸಾಮಾಜಿಕ
ಜಾಲತಾಣದಲ್ಲಿ
ವೈರಲ್
ಆಗುತ್ತಿದ್ದು
,
ನೆಟ್ಟಿಗರಿಂದ
ಟೀಕೆ
ವ್ಯಕ್ತವಾಗುತ್ತಿದೆ
ಕಾಳಿ
,
ದುರ್ಗೆ
,
ಅರ್ಧನಾರೀಶ್ವರ
ದೈವ
ಮೈಮೇಲೆ
ಬರುತ್ತದೆ
ಎಂದು
ಜನರನ್ನು
ನಂಬಿಸಿರುವ
ಪೂಜಾರಿ
ವಿವಾಹಿತ
ಮಹಿಳೆಯನ್ನು
ವರಿಸಲು
ದೇವರ
ಹೆಸರನ್ನು
ಬಳಿಸಿಕೊಂಡ
ಪೂಜಾರಿ