ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಕ್ರಾಸ್ ಬಳಿ ನಡೆದ ಘಟನೆ, ಮನಗೂಳಿಯಿಂದ ವಿಜಯಪುರಕ್ಕೆ ಬರುವಾಗ ಆ್ಯಂಬುಲನ್ಸ್ ನಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಸಿಬ್ಬಂದಿ, ಮನಗೂಳಿ ನಿವಾಸಿ ಸಾವಿತ್ರಿ ಹಡಗಲಿ ಅವರಿಗೆ ಹೆರಿಗೆ, ಹೆಣ್ಣು ಮಗುವಿಗೆ ಜನ್ಮ ನೀಡಿದ ಸಾವಿತ್ರಿ ಹಡಗಲಿ, ವಿಶ್ವನಾಥ್ ಹಾಗೂ ಶಂಕರ್ ಹೆರಿಗೆ ಮಾಡಿಸಿಕೊಂಡ ಆ್ಯಂಬುಲನ್ಸ್ ವಾಹನದ ಸಿಬ್ಬಂದಿ, ಹೆರಿಗೆ ಬಳಿಕ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು, ತಾಯಿ, ಮಗು ಸುರಕ್ಷಿತ.
sangayya
Share Video
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಕ್ರಾಸ್ ಬಳಿ ನಡೆದ ಘಟನೆ, ಮನಗೂಳಿಯಿಂದ ವಿಜಯಪುರಕ್ಕೆ ಬರುವಾಗ ಆ್ಯಂಬುಲನ್ಸ್ ನಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಸಿಬ್ಬಂದಿ, ಮನಗೂಳಿ ನಿವಾಸಿ ಸಾವಿತ್ರಿ ಹಡಗಲಿ ಅವರಿಗೆ ಹೆರಿಗೆ, ಹೆಣ್ಣು ಮಗುವಿಗೆ ಜನ್ಮ ನೀಡಿದ ಸಾವಿತ್ರಿ ಹಡಗಲಿ, ವಿಶ್ವನಾಥ್ ಹಾಗೂ ಶಂಕರ್ ಹೆರಿಗೆ ಮಾಡಿಸಿಕೊಂಡ ಆ್ಯಂಬುಲನ್ಸ್ ವಾಹನದ ಸಿಬ್ಬಂದಿ, ಹೆರಿಗೆ ಬಳಿಕ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು, ತಾಯಿ, ಮಗು ಸುರಕ್ಷಿತ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ