ಹೋಮ್ » ವಿಡಿಯೋ

ಸರ್ಕಾರದ ವಿರುದ್ಧ ಗರಂ ಆದ ವಿಷ್ಣುವರ್ಧನ್​ ಅಳಿಯ ಅನಿರುದ್ಧ್​

ವಿಡಿಯೋ15:46 PM December 01, 2018

ಸ್ಮಾರಕ ವಿಳಂಬದ ವಿಚಾರ: ಜಾತಿಯಿಂದಾಗಿ ಕಡೆಗಣಿಸಲಾಗ್ತಿದ್ಯಾ ಎಂಬ ಪ್ರಶ್ನೆಗೆ ಅನಿರುದ್ಧ ಉತ್ತರ.ಕಲೆಯಲ್ಲಿ ಜಾತಿಯನ್ನು ಹುಡುಕಬಾರದು. ನಮಗ್ಯಾವ ಜಾತಿಯೂ ಇಲ್ಲ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುತ್ತಿದ್ದೆವು. ನಮ್ಮದು ವಸುಧೈವ ಕುಟುಂಬಕಂ ನಾವೆಲ್ಲರೂ ಒಂದು. ಹಾಗೇನಾದ್ರೂ ಅಪ್ಪವರ ವಿಚಾರದಲ್ಲಿ ಜಾತಿ ವಿಚಾರವಿದ್ದರೇ ಅದು ದುಃಖದ ವಿಚಾರ.

Shyam.Bapat

ಸ್ಮಾರಕ ವಿಳಂಬದ ವಿಚಾರ: ಜಾತಿಯಿಂದಾಗಿ ಕಡೆಗಣಿಸಲಾಗ್ತಿದ್ಯಾ ಎಂಬ ಪ್ರಶ್ನೆಗೆ ಅನಿರುದ್ಧ ಉತ್ತರ.ಕಲೆಯಲ್ಲಿ ಜಾತಿಯನ್ನು ಹುಡುಕಬಾರದು. ನಮಗ್ಯಾವ ಜಾತಿಯೂ ಇಲ್ಲ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುತ್ತಿದ್ದೆವು. ನಮ್ಮದು ವಸುಧೈವ ಕುಟುಂಬಕಂ ನಾವೆಲ್ಲರೂ ಒಂದು. ಹಾಗೇನಾದ್ರೂ ಅಪ್ಪವರ ವಿಚಾರದಲ್ಲಿ ಜಾತಿ ವಿಚಾರವಿದ್ದರೇ ಅದು ದುಃಖದ ವಿಚಾರ.

ಇತ್ತೀಚಿನದು

Top Stories

//