ಹಾಸನದಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಸಮರ ಸಾರಿದ್ದ ಜಿಲ್ಲಾಧಿಕಾರಿ,ಹಾಸನದ ಬಿಎಂ ರಸ್ತೆಯಲ್ಲಿರುವ ಅಕ್ರಮ ಬಹುಮಡಿ ಕಟ್ಟಡ ನೆಲಸಮ,ಈ ಹಿಂದೆ ತೆರವಿಗೆ ಆದೇಶ ಮಾಡಿ ನೊಟೀಸ್ ನೀಡಿದ್ದ ಹಾಸನ ಡಿಸಿ ರೋಹಿಣಿ ಸಿಂಧೂರಿ,ಡಿಸಿ ಆದೇಶ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿದ್ದ ಮಾಲೀಕ ಕೆ,ಲೀಲಾ ಕುಮಾರ್,ಕೋರ್ಟ್ ಅಕ್ರಮ ಸಾಬೀತು ಹಿನ್ನಲೆ 6 ವಾರದಲ್ಲಿ ತೆರವು ಮಾಡುವಂತೆ ಆದೇಶ ಮಾಡಿತ್ತು,ಕೋರ್ಟ್ ಆದೇಶ ಹಿನ್ನಲೆ ಇಂದಿನಿಂದ ಕಟ್ಟಡ ನೆಲಸಮ ಕಾರ್ಯ ಆರಂಭಿಸಿರುವ ಮಾಲೀಕ,ಅಕ್ರಮ ಕಟ್ಟಡ ಸಂಬಂಧ ಮೂರು ನಗರಸಭೆ ಅಧಿಕಾರಿಗಳ ಅಮಾನತಿಗೆ ಸೂಚನೆ ನೀಡಿದ್ದ ಹೈ ಕೋರ್ಟ್.
Shyam.Bapat
Share Video
ಹಾಸನದಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಸಮರ ಸಾರಿದ್ದ ಜಿಲ್ಲಾಧಿಕಾರಿ,ಹಾಸನದ ಬಿಎಂ ರಸ್ತೆಯಲ್ಲಿರುವ ಅಕ್ರಮ ಬಹುಮಡಿ ಕಟ್ಟಡ ನೆಲಸಮ,ಈ ಹಿಂದೆ ತೆರವಿಗೆ ಆದೇಶ ಮಾಡಿ ನೊಟೀಸ್ ನೀಡಿದ್ದ ಹಾಸನ ಡಿಸಿ ರೋಹಿಣಿ ಸಿಂಧೂರಿ,ಡಿಸಿ ಆದೇಶ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿದ್ದ ಮಾಲೀಕ ಕೆ,ಲೀಲಾ ಕುಮಾರ್,ಕೋರ್ಟ್ ಅಕ್ರಮ ಸಾಬೀತು ಹಿನ್ನಲೆ 6 ವಾರದಲ್ಲಿ ತೆರವು ಮಾಡುವಂತೆ ಆದೇಶ ಮಾಡಿತ್ತು,ಕೋರ್ಟ್ ಆದೇಶ ಹಿನ್ನಲೆ ಇಂದಿನಿಂದ ಕಟ್ಟಡ ನೆಲಸಮ ಕಾರ್ಯ ಆರಂಭಿಸಿರುವ ಮಾಲೀಕ,ಅಕ್ರಮ ಕಟ್ಟಡ ಸಂಬಂಧ ಮೂರು ನಗರಸಭೆ ಅಧಿಕಾರಿಗಳ ಅಮಾನತಿಗೆ ಸೂಚನೆ ನೀಡಿದ್ದ ಹೈ ಕೋರ್ಟ್.
Featured videos
up next
ಸ್ವತಃ ಮಾಲೀಕರಿಂದಲೇ ಅಕ್ರಮ ಬೃಹತ್ ಕಟ್ಟವೊಂದರ ತೆರವು ಕಾರ್ಯ
'ಆಪರೇಷನ್ ಕಮಲ' ಮಾಡೋದಾದ್ರೆ ಸಿದ್ದರಾಮಯ್ಯ ಹಾಗೂ ಸಿಎಂಗೆ ಹೇಳಿಯೇ ಮಾಡ್ತೀವಿ: ಶ್ರೀರಾಮುಲು
ಹಂಪಿ ಉತ್ಸವ ಮಾಡದಷ್ಟು ದಾರಿದ್ರ್ಯ ಸರ್ಕಾರಕ್ಕೆ ಬಂದಿಲ್ಲ: ಸಿಎಂ ಹೆಚ್ಡಿಕೆ
ಮೈಸೂರಿನಲ್ಲಿ ಪೂಜೆ, ಪುಷ್ಪಾರ್ಚನೆ ಮಾಡಿ ಅಂಬರೀಶ್ ಪುಣ್ಯ ಸ್ಮರಣೆ ಆಚರಣೆ
ಸರ್ಕಾರಿ ಬಸ್ ನಿರ್ವಾಹಕಿಯರ ಬೀದಿ ರಂಪಾಟ: ಪ್ರಯಾಣಿಕರಿಗೆ ಮನರಂಜನೆ
ಹಾಸನ: ಕಾಡಾನೆ ಹಾವಳಿ: ಶಾಶ್ವತ ಪರಿಹಾರ ನೀಡುವಂತೆ ಅನಿರ್ದಿಷ್ಟಾವಧಿ ಮುಷ್ಕರ
ಚಿಕ್ಕಬಳ್ಳಾಪುರದ ಇತಿಹಾಸ ಪ್ರಸಿದ್ಧ ಭೋಗ ನಂದೀಶ್ವರ ದೇವಾಲಯದಲ್ಲಿ ವಿಜೃಂಭಣೆಯ ಲಕ್ಷದೀಪೋತ್ಸವ
ನಾವು ಆಪರೇಷನ್ ಕಮಲ ಮಾಡಲ್ಲ, ದಾವಣಗೆರೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ