ಪ್ರೀತಿ ವಿಚಾರಕ್ಕೆ ಬಿತ್ತು ಮಚ್ಚಿನ ಏಟು, ನಟರಾಜ್ ಎಂಬಾತನಿಂದ ಮಾರಣಾಂತಿಕ ಹಲ್ಲೆ,ನಟರಾಜ್ ಹಾಗೂ ಜಯಲಕ್ಷ್ಮಿ ಇಬ್ಬರೂ ಕೂಡಾ ಕೆಪಿಎಸ್ ಸಿ ಸಿಬ್ಬಂದಿ, ನಟರಾಜ್ ಗೆ ಮದುವೆಯಾಗಿ ಡಿವೋರ್ಸ್ ಆಗಿತ್ತು, ಜಯಲಕ್ಷ್ಮಿಗೂ ಮದುವೆಯಾಗಿ ಮಗ ಇದ್ದಾನೆ, ಆದ್ರೆ ಜಯಲಕ್ಷ್ಮಿ ಹಿಂದೆ ಬಿದ್ದಿದ್ದ ನಟರಾಜ್, ಮಚ್ಚಿನಿಂದ ಏಕಾಏಕಿ ಹಲ್ಲೆ ನಡೆಸಿದ ನಟರಾಜ್, ತಲೆಯ ಭಾಗಕ್ಕೆ ,ಬಲವಾಗಿ ಮಚ್ಚಿನಿಂದ ಹಲ್ಲೆ ನಡೆಸಿದ ನಟರಾಜ್, ನಟರಾಜ್ ನನ್ನ ವಶಕ್ಕೆ ಪಡೆದ ವಿಧಾನ ಸೌಧ ಪೊಲೀಸ್ರು..
sangayya
Share Video
ಪ್ರೀತಿ ವಿಚಾರಕ್ಕೆ ಬಿತ್ತು ಮಚ್ಚಿನ ಏಟು, ನಟರಾಜ್ ಎಂಬಾತನಿಂದ ಮಾರಣಾಂತಿಕ ಹಲ್ಲೆ,ನಟರಾಜ್ ಹಾಗೂ ಜಯಲಕ್ಷ್ಮಿ ಇಬ್ಬರೂ ಕೂಡಾ ಕೆಪಿಎಸ್ ಸಿ ಸಿಬ್ಬಂದಿ, ನಟರಾಜ್ ಗೆ ಮದುವೆಯಾಗಿ ಡಿವೋರ್ಸ್ ಆಗಿತ್ತು, ಜಯಲಕ್ಷ್ಮಿಗೂ ಮದುವೆಯಾಗಿ ಮಗ ಇದ್ದಾನೆ, ಆದ್ರೆ ಜಯಲಕ್ಷ್ಮಿ ಹಿಂದೆ ಬಿದ್ದಿದ್ದ ನಟರಾಜ್, ಮಚ್ಚಿನಿಂದ ಏಕಾಏಕಿ ಹಲ್ಲೆ ನಡೆಸಿದ ನಟರಾಜ್, ತಲೆಯ ಭಾಗಕ್ಕೆ ,ಬಲವಾಗಿ ಮಚ್ಚಿನಿಂದ ಹಲ್ಲೆ ನಡೆಸಿದ ನಟರಾಜ್, ನಟರಾಜ್ ನನ್ನ ವಶಕ್ಕೆ ಪಡೆದ ವಿಧಾನ ಸೌಧ ಪೊಲೀಸ್ರು..
Featured videos
up next
ತ್ರಿವಳಿ ಕ್ಯಾಮೆರಾ, 5 ಸಾವಿರ mAh ಬ್ಯಾಟರಿ; Vivo Y20A ಸ್ಮಾರ್ಟ್ಫೋನ್ ಮಾರುಕಟ್ಟೆಗೆ
ದಕ್ಷಿಣ ಕನ್ನಡ; 40 ವರ್ಷಗಳ ಬೇಡಿಕೆಗೆ ಸ್ಪಂದಿಸದ ಸರ್ಕಾರ, ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ
ಬಿಡಿಎ ಸಿಬ್ಬಂದಿಗಳಿಂದಲೇ ಅಕ್ರಮ; ಪೊಲೀಸರ ದಾಳಿ ವೇಳೆ ಅದೆಷ್ಟು ಕೋಟಿ ಆಸ್ತಿ ದಾಖಲೆ ಸಿಕ್ಕಿದೆ ಗೊತ್ತಾ?