ಕೆಲಸ ಕಳೆದುಕೊಂಡು ನಾವು ಬೀದಿಗೆ ಬಿದ್ದಿದ್ದೇವೆ, 6 ತಿಂಗಳಿನಿಂದ ನಮಗೆ ವೇತನ ಇಲ್ಲ, ಜೀವನ ನಡೆಸುವುದು ಕಷ್ಟವಾಗಿದೆ. ಪತ್ನಿ ತಾಳಿ (ಮಾಂಗಲ್ಯ) ಮಾರಿ ಜೀವನ ನಡೆಸುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲ. ನಮ್ಮ ಪರಿಸ್ಥಿತಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಕಾರ್ಮಿಕರು ಅಲವತ್ತುಕೊಂಡಿದ್ದಾರೆ.
webtech_news18
Share Video
ಕೆಲಸ ಕಳೆದುಕೊಂಡು ನಾವು ಬೀದಿಗೆ ಬಿದ್ದಿದ್ದೇವೆ, 6 ತಿಂಗಳಿನಿಂದ ನಮಗೆ ವೇತನ ಇಲ್ಲ, ಜೀವನ ನಡೆಸುವುದು ಕಷ್ಟವಾಗಿದೆ. ಪತ್ನಿ ತಾಳಿ (ಮಾಂಗಲ್ಯ) ಮಾರಿ ಜೀವನ ನಡೆಸುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲ. ನಮ್ಮ ಪರಿಸ್ಥಿತಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಕಾರ್ಮಿಕರು ಅಲವತ್ತುಕೊಂಡಿದ್ದಾರೆ.
Featured videos
up next
ಆರ್ಥಿಕ ಸಂಕಷ್ಟದಲ್ಲಿ ಗೋವಿಂದ ಕಾರಜೋಳ ಕ್ಷೇತ್ರದ ಸಹಕಾರಿ ಸಕ್ಕರೆ ಕಾರ್ಖಾನೆಗಳು;ಬೀದಿಗೆ ಬಿದ್ದ ಕಾರ್ಮಿಕರು
ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೆ ಇದೇ ಮೀಸಲಾಗಿ ನಿಗದಿ ಮಾಡುವಂತೆ ಶಾಸಕ ಶ್ರೀನಿವಾಸಗೌಡರಿಂದ ಪತ್ರ
ತ್ರಿವಳಿ ಕ್ಯಾಮೆರಾ, 5 ಸಾವಿರ mAh ಬ್ಯಾಟರಿ; Vivo Y20A ಸ್ಮಾರ್ಟ್ಫೋನ್ ಮಾರುಕಟ್ಟೆಗೆ
ದಕ್ಷಿಣ ಕನ್ನಡ; 40 ವರ್ಷಗಳ ಬೇಡಿಕೆಗೆ ಸ್ಪಂದಿಸದ ಸರ್ಕಾರ, ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ
ಬಿಡಿಎ ಸಿಬ್ಬಂದಿಗಳಿಂದಲೇ ಅಕ್ರಮ; ಪೊಲೀಸರ ದಾಳಿ ವೇಳೆ ಅದೆಷ್ಟು ಕೋಟಿ ಆಸ್ತಿ ದಾಖಲೆ ಸಿಕ್ಕಿದೆ ಗೊತ್ತಾ?