- 11:25 AM April 11, 2023
- tumakuru
ಚಿನಿವಾರನಹಳ್ಳಿ ಗ್ರಾಮದಲ್ಲಿಮತ ಬಹಿಷ್ಕಾರಿಸಿದವರ ಮನವೊಲಿಕೆಗೆ ಯತ್ನಿಸಿದ ಪರಂ.
ನನ್ನ ಕಾಲದಲ್ಲಿ ಈ ಕ್ರಷರ್ ಮಂಜೂರಾಗಿಲ್ಲ ನಾನು ಪ್ರಕೃತಿ ಹಾಳುಮಾಡೋನಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದ್ರೆ ಬಸವಣ್ಣನ ಮೇಲೆ ಆಣೆ ಇದನ್ನ ಆರಂಭಿಸಲು ಬಿಡೋಲ್ಲ ಎಂದು ಮನವೊಲಿಕೆಗೆ ಯತ್ನಿಸಿದ ಪರಂ.