ಹಾಸನ ಜಿಲ್ಲೆ ಸಿಎಂ ತವರು ಜಿಲ್ಲೆಯಲ್ಲಿ ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ,ಕ್ಯಾಮರಾದಲ್ಲಿ ಸೆರೆಯಾಯ್ತು ಅಕ್ರಮ ಸಾಗಾಟ,ನ್ಯಾಯಬೆಲೆ ಅಂಗಡಿಯಲ್ಲಿರಬೇಕಿದ್ದ ಪಡಿತರ ಅಕ್ಕಿ ಮೀನಿನಂಗಡಿಯಲ್ಲಿ ಪತ್ತೆ,ಹಲವು ತಿಂಗಳುಗಳಿಂದ ಸರಿಯಾಗಿ ಪಡಿತರ ಸಿಗದೇ ಪರದಾಡುತ್ತಿರೋ ಫಲಾನುಭವಿಗಳು,ರಾತ್ರಿಯಾಗುತ್ತಿದ್ದಂತೆ ಪಡಿತರ ಅಕ್ಕಿ ಲಾರಿಗಳಲ್ಲಿ ಸಾಗಾಣೆ,ಹಲವು ತಿಂಗಳುಗಳಿಂದ ಕಳ್ಳಸಾಗಣೆ ನಡೆಯುತ್ತಿರುವ ಶಂಕೆ,ಅಕ್ಕಿಯ ಚೀಲ ಬದಲಿಸಿ ರೀ ಪ್ಯಾಕ್ ಮಾಡುತ್ತಿದ್ದ ಕದೀಮರು,ಸುಮಾರು 85ಕ್ಕೂ ಹೆಚ್ಚು ಚೀಲ ಅಕ್ಕಿ ಸಕ್ಕರೆ ಕಳ್ಳ ಸಾಗಾಣೆ,ಕ್ಯಾಮರ ಕಂಡು ಕದೀಮರು ಪರಾರಿಯಾದ ಖದೀಮರು,ಅಕ್ರಮದಲ್ಲಿ ಹಿರಿಯ ಅಧಿಕಾರಿಗಳು ಭಾಗಿಯಾಗಿರೋ ಶಂಕೆ.
Shyam.Bapat
Share Video
ಹಾಸನ ಜಿಲ್ಲೆ ಸಿಎಂ ತವರು ಜಿಲ್ಲೆಯಲ್ಲಿ ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ,ಕ್ಯಾಮರಾದಲ್ಲಿ ಸೆರೆಯಾಯ್ತು ಅಕ್ರಮ ಸಾಗಾಟ,ನ್ಯಾಯಬೆಲೆ ಅಂಗಡಿಯಲ್ಲಿರಬೇಕಿದ್ದ ಪಡಿತರ ಅಕ್ಕಿ ಮೀನಿನಂಗಡಿಯಲ್ಲಿ ಪತ್ತೆ,ಹಲವು ತಿಂಗಳುಗಳಿಂದ ಸರಿಯಾಗಿ ಪಡಿತರ ಸಿಗದೇ ಪರದಾಡುತ್ತಿರೋ ಫಲಾನುಭವಿಗಳು,ರಾತ್ರಿಯಾಗುತ್ತಿದ್ದಂತೆ ಪಡಿತರ ಅಕ್ಕಿ ಲಾರಿಗಳಲ್ಲಿ ಸಾಗಾಣೆ,ಹಲವು ತಿಂಗಳುಗಳಿಂದ ಕಳ್ಳಸಾಗಣೆ ನಡೆಯುತ್ತಿರುವ ಶಂಕೆ,ಅಕ್ಕಿಯ ಚೀಲ ಬದಲಿಸಿ ರೀ ಪ್ಯಾಕ್ ಮಾಡುತ್ತಿದ್ದ ಕದೀಮರು,ಸುಮಾರು 85ಕ್ಕೂ ಹೆಚ್ಚು ಚೀಲ ಅಕ್ಕಿ ಸಕ್ಕರೆ ಕಳ್ಳ ಸಾಗಾಣೆ,ಕ್ಯಾಮರ ಕಂಡು ಕದೀಮರು ಪರಾರಿಯಾದ ಖದೀಮರು,ಅಕ್ರಮದಲ್ಲಿ ಹಿರಿಯ ಅಧಿಕಾರಿಗಳು ಭಾಗಿಯಾಗಿರೋ ಶಂಕೆ.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ