2 ಲಕ್ಷ ಮೌಲ್ಯದ ಪದಾರ್ಥಗಳನ್ನ ದೋಚಿದ ಖದೀಮರು.ಟಿ.ಸಿ.ಎಂ.ಭಧ್ರತಾ ಕಚೇರಿಯಲ್ಲಿ ಕಳ್ಳತನ.ಕೆ.ಆರ್.ಪೊಲೀಸ್ ಠಾಣೆ ಹಿಂಬಾಗದಲ್ಲಿರುವ ಕಚೇರಿ.ಬೀಗ ಮುರಿದು ಕಚೇರಿ ಪ್ರವೇಶಿಸಿರುವ ಖದೀಮರು.ಮಹಮದ್ ಜಿಸಾನ್ ಎಂಬುವರಿಗೆ ಸೇರಿದ ಭಧ್ರತಾ ಕಚೇರಿ. ಸಿ.ಸಿ.ಕ್ಯಾಮರಾ ಡಿ.ವಿ.ಆರ್.ನ್ನ ಹೊತ್ತೊಯ್ದ ಕಳ್ಳರು.ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ,ಪರಿಶೀಲನೆ.ಕೆ.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
Shyam.Bapat
Share Video
2 ಲಕ್ಷ ಮೌಲ್ಯದ ಪದಾರ್ಥಗಳನ್ನ ದೋಚಿದ ಖದೀಮರು.ಟಿ.ಸಿ.ಎಂ.ಭಧ್ರತಾ ಕಚೇರಿಯಲ್ಲಿ ಕಳ್ಳತನ.ಕೆ.ಆರ್.ಪೊಲೀಸ್ ಠಾಣೆ ಹಿಂಬಾಗದಲ್ಲಿರುವ ಕಚೇರಿ.ಬೀಗ ಮುರಿದು ಕಚೇರಿ ಪ್ರವೇಶಿಸಿರುವ ಖದೀಮರು.ಮಹಮದ್ ಜಿಸಾನ್ ಎಂಬುವರಿಗೆ ಸೇರಿದ ಭಧ್ರತಾ ಕಚೇರಿ. ಸಿ.ಸಿ.ಕ್ಯಾಮರಾ ಡಿ.ವಿ.ಆರ್.ನ್ನ ಹೊತ್ತೊಯ್ದ ಕಳ್ಳರು.ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ,ಪರಿಶೀಲನೆ.ಕೆ.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
Featured videos
up next
ಗಾಂಧಿ ಜಯಂತಿ ಹಿನ್ನಲೆ: ಸ್ವಚ್ಛತೆಯ ಕುರಿತು ಶಾಲಾ ಮಕ್ಕಳಿಂದ ಸಂಕಲ್ಪ
ರಾಷ್ಟ್ರಗೀತೆಯೊಂದಿಗೆ ಕಲಾಪ ಮುಕ್ತಾಯ
ಮೈಸೂರಿನಲ್ಲಿ ಕೆ.ಜಿ.ಎಫ್ ಸಿನಿಮಾದ ಪೈರಸಿ ಸಿಡಿ ಮಾರಾಟ
ಎರಡು ಮೂರು ದಿನಗಳ ಕಾಲ ಸತತ ರಜೆ ಹಿನ್ನೆಲೆ: ಮೈಸೂರಿನತ್ತ ಆಕರ್ಷಿತರಾದ ಪ್ರವಾಸಿಗರು
ಸಿಎಂ ಕುಮಾರಸ್ವಾಮಿ ಭಾಗಿಯಾದ ತೋಟಗಾರಿಕೆ ಮೇಳದಲ್ಲಿ ರೈತರ ಆಕ್ರೋಶ
ಬಾಗಲಕೋಟೆ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ ಕುಮಾರಸ್ವಾಮಿ
ರಾಜಾಹುಲಿ ಚಲನಚಿತ್ರ ಡಬ್ಬಿಂಗ್: ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿರ್ಮಾಪಕ ಕೆ. ಮಂಜು ದೂರು
ಬೆಂಗಳೂರಿನಲ್ಲಿ ಇಂದು ರಾಮಲಿಂಗಾ ರೆಡ್ಡಿ ಬೆಂಬಲಿಗರ ಸಭೆ
ಹಾಸನ: ಆಪ್ತರೊಡನೆ ಸಮಾಲೋಚನೆ ನಡೆಸಿದ ಪ್ರಜ್ವಲ್ ರೇವಣ್ಣ
ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿ ಪ್ರವಾಸ ಕೈಗೊಂಡಿದೆ: ವಿಜಯೇಂದ್ರ ಹೇಳಿಕೆ