ಹಾಸನ: ಸಕಲೇಶಪುರ ತಾಲೂಕಿನ ಬೆಳಮೆ ಗ್ರಾಮದಲ್ಲಿ ಘಟನೆ, ಚಾಂದಿನಿ ಬೆಂಕಿಗೆ ಬಿದ್ದು ಗಂಬೀರ ಗಾಯಗೊಂಡ ಮಹಿಳೆ, ಗ್ರಾಮದ ದೇವಿರಮ್ಮ ಸುಗ್ಗಿ ಮಹೋತ್ಸವದಲ್ಲಿ ನಡೆದ ಅವಘಡ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ.