ಹೋಮ್ » ವಿಡಿಯೋ » ರಾಜ್ಯ

ನಾವೇ ಕೆಆರ್​ಎಸ್​​ ಡ್ಯಾಂಗೆ ಮುತ್ತಿಗೆ ಹಾಕಿ ನೀರು ಬಿಡುಸ್ಕೋತಿವಿ; ದರ್ಶನ್​ ಪುಟ್ಟಣ್ಣಯ್ಯ

ರಾಜ್ಯ12:51 PM June 28, 2019

ರಾಜ್ಯ ಸರ್ಕಾರಕ್ಕೆ ಇಂದು ಬೆಳಗ್ಗೆ 11 ಗಂಟೆವರೆಗೆ ಗಡುವು ಕೊಟ್ಟಿದ್ದೆವು. ಆದರೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ, ಇಂದು ನಾವೇ ಕೆಆರ್​ಎಸ್​ ಡ್ಯಾಂಗೆ ಮುತ್ತಿಗೆ ಹಾಕಿ ನೀರನ್ನು ಬಿಡಿಸಿಕೊಳ್ಳುತ್ತೇವೆ. 8 ದಿನದಿಂದ ಧರಣಿ ಕುಳಿತಿದ್ದೇವೆ. ಇವರಿಗೆ ಎರಡೂವರೆ ಟಿಎಂಸಿ ನೀರನ್ನು ಕೊಡಲು ಸಾಧ್ಯವಾಗುತ್ತಿಲ್ಲ. ನೀರು ಬಿಡಿಸುತ್ತೇವೆ ಎಂದು ಸರ್ಕಾರದಿಂದ ನಮಗೆ ಯಾರೂ ಸಹ ಭರವಸೆ ಕೊಟ್ಟಿಲ್ಲ ಎಂದು ರೈತ ಮುಖಂಡ ದರ್ಶನ್​ ಪುಟ್ಟಣ್ಣಯ್ಯ ತಿಳಿಸಿದ್ದಾರೆ.

sangayya

ರಾಜ್ಯ ಸರ್ಕಾರಕ್ಕೆ ಇಂದು ಬೆಳಗ್ಗೆ 11 ಗಂಟೆವರೆಗೆ ಗಡುವು ಕೊಟ್ಟಿದ್ದೆವು. ಆದರೆ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ, ಇಂದು ನಾವೇ ಕೆಆರ್​ಎಸ್​ ಡ್ಯಾಂಗೆ ಮುತ್ತಿಗೆ ಹಾಕಿ ನೀರನ್ನು ಬಿಡಿಸಿಕೊಳ್ಳುತ್ತೇವೆ. 8 ದಿನದಿಂದ ಧರಣಿ ಕುಳಿತಿದ್ದೇವೆ. ಇವರಿಗೆ ಎರಡೂವರೆ ಟಿಎಂಸಿ ನೀರನ್ನು ಕೊಡಲು ಸಾಧ್ಯವಾಗುತ್ತಿಲ್ಲ. ನೀರು ಬಿಡಿಸುತ್ತೇವೆ ಎಂದು ಸರ್ಕಾರದಿಂದ ನಮಗೆ ಯಾರೂ ಸಹ ಭರವಸೆ ಕೊಟ್ಟಿಲ್ಲ ಎಂದು ರೈತ ಮುಖಂಡ ದರ್ಶನ್​ ಪುಟ್ಟಣ್ಣಯ್ಯ ತಿಳಿಸಿದ್ದಾರೆ.

ಇತ್ತೀಚಿನದು

Top Stories

//