ಹೋಮ್ » ವಿಡಿಯೋ » ರಾಜ್ಯ

ನಮಗಾದ ಅನ್ಯಾಯಕ್ಕೆ ಸುಪ್ರೀಂ​ಗೆ ಅರ್ಜಿ ಸಲ್ಲಿಸಲು ದೆಹಲಿಗೆ ಹೋಗುತ್ತೇವೆ: ಹೆಚ್​.ವಿಶ್ವನಾಥ್

ರಾಜ್ಯ16:56 PM July 29, 2019

ಸುಪ್ರೀಂ​ಗೆ ಅರ್ಜಿ ಸಲ್ಲಿಸಲು ದೆಹಲಿಗೆ ಹೋಗುತ್ತೇವೆ.ಮುಂಬೈನಲ್ಲಿ ಅನರ್ಹ ಶಾಸಕ ಹೆಚ್​.ವಿಶ್ವನಾಥ್​ ಹೇಳಿಕೆ.ನಾವು ನಮಗಾದ ಅನ್ಯಾಯವನ್ನು ಪ್ರಶ್ನಿಸುತ್ತೇವೆ.ಸ್ಪೀಕರ್​ ವಿರುದ್ಧ ಕಾನೂನು ಸಮರ ಸಾರುತ್ತೇವೆ.ಸ್ಪೀಕರ್​ ಅನರ್ಹಗೊಳಿಸಿದ್ದು ಸರಿಯಾದ ಕ್ರಮವಲ್ಲ.ಬುಧವಾರ ನಾವು ಬೆಂಗಳೂರಿಗೆ ತೆರಳುತ್ತೇವೆ.ಮುಂಬೈನಲ್ಲಿ ಅನರ್ಹ ಶಾಸಕ ಹೆಚ್​.ವಿಶ್ವನಾಥ್​ ಹೇಳಿಕೆ.

Shyam.Bapat

ಸುಪ್ರೀಂ​ಗೆ ಅರ್ಜಿ ಸಲ್ಲಿಸಲು ದೆಹಲಿಗೆ ಹೋಗುತ್ತೇವೆ.ಮುಂಬೈನಲ್ಲಿ ಅನರ್ಹ ಶಾಸಕ ಹೆಚ್​.ವಿಶ್ವನಾಥ್​ ಹೇಳಿಕೆ.ನಾವು ನಮಗಾದ ಅನ್ಯಾಯವನ್ನು ಪ್ರಶ್ನಿಸುತ್ತೇವೆ.ಸ್ಪೀಕರ್​ ವಿರುದ್ಧ ಕಾನೂನು ಸಮರ ಸಾರುತ್ತೇವೆ.ಸ್ಪೀಕರ್​ ಅನರ್ಹಗೊಳಿಸಿದ್ದು ಸರಿಯಾದ ಕ್ರಮವಲ್ಲ.ಬುಧವಾರ ನಾವು ಬೆಂಗಳೂರಿಗೆ ತೆರಳುತ್ತೇವೆ.ಮುಂಬೈನಲ್ಲಿ ಅನರ್ಹ ಶಾಸಕ ಹೆಚ್​.ವಿಶ್ವನಾಥ್​ ಹೇಳಿಕೆ.

ಇತ್ತೀಚಿನದು

Top Stories

//