ನಾವು ಕಾಂಗ್ರೆಸ್ ಶಾಸಕರನ್ನು ಅಪಹರಿಸಿಲ್ಲ; ಬಿಜೆಪಿ ಶಾಸಕ ರೇಣುಕಾಚಾರ್ಯ
ಸ್ಪೀಕರ್ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕಾಗಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಕಾಲಹರಣ ಮಾಡದಂತೆ ರಾಜ್ಯಪಾಲರು ಸೂಚನೆ ನೀಡಿದರೂ ಮಾಡಲಿಲ್ಲ. ಅದಕ್ಕಾಗಿ ನಾವು ಅಹೋರಾತ್ರಿ ಧರಣಿ ಮಾಡಿದ್ದೇವೆ. ಶ್ರೀಮಂತ್ ಪಾಟೀಲ್ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿದ್ದಾರೆ. ಅವರೇ ಸ್ವಯಂಪ್ರೇರಿತವಾಗಿ ಸ್ಪೀಕರ್ಗೆ ಪತ್ರ ಬರೆದು ಈ ವಿಷಯ ತಿಳಿಸಿದ್ದಾರೆ. ನಾವು ಕಾಂಗ್ರೆಸ್ ಶಾಸಕರನ್ನು ಅಪಹರಿಸಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
Featured videos
-
ಉಪಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಕೊಡಬೇಕಿತ್ತು: ಜಿಡಿ ದೇವೇಗೌಡ
-
ಆರತಿಗೊಂದು, ಕೀರುತಿಗೊಂದು ಎಂದು ಮಕ್ಕಳನ್ನ ಹಡೆದರೆ ಹಿಂದೂಗಳ ಪ್ರಮಾಣ ಕುಸಿಯುತ್ತದೆ: ಸಿದ್ದಲಿಂಗ ಸ್ವಾಮೀಜಿ
-
ನಮ್ಮ ಟೀಚರ್ ರಾಕ್ಷಸಿಯಲ್ಲ, ವರ್ಗಾವಣೆ ಮಾಡಬೇಡಿ: ಚಿಕ್ಕೋಡಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
-
ನೀವು ನನಗೆ ಶಿಕ್ಷೆ ಕೊಟ್ರೆ ನಾನು ಸಾಯ್ತೀನಿ; ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೆ ಅವಾಜ್ ಹಾಕಿದ ಶಿಕ್ಷಕ
-
ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದು ಒಳ್ಳೆಯ ಬೆಳವಣಿಗೆ; ಎಂಬಿ ಪಾಟೀಲ್
-
ಮೀನುಗಾರರ ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಗೊರಕೆ ಸದ್ದು
-
ಮೆಣಸು ಬೆಳೆದ ರೈತನ ಬದುಕು ಖಾರ!
-
ಸಿದ್ದರಾಮಯ್ಯ ಹೊರತುಪಡಿಸಿ ಇನ್ನೆಲ್ಲರು ಭ್ರಷ್ಟ ರಾಜಕಾರಣಿಗಳೇ; ವಾಟಳ್ ನಾಗರಾಜ್
-
ಮನೆಯಲ್ಲಿ ಯಾರೂ ಇಲ್ಲ ಅಂತ ನುಗ್ಗಿ, ಮಹಿಳೆ ಕೈಗೆ ಸಿಕ್ಕಿಬಿದ್ದ ಕಳ್ಳ
-
ಬೆಳಗಾವಿಯಲ್ಲಿ ಬಾಲಕಿ ಅತ್ಯಾಚಾರ ಪ್ರಕರಣ; ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ