ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಇರಬೇಕೋ ಬೇಡವೋ ಅನ್ನೋದನ್ನ ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತೆ.ಅನರ್ಹ ಶಾಸಕರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇವೆ ಅಂದಿದ್ದಾರೆ.ಆದಷ್ಟು ಬೇಗ ಯಡಿಯೂರಪ್ಪನವರು ಅವರ ಆಸೆ ಈಡೇರಿಸಲಿ.ನಾನು ಕೆಪಿಸಿಸಿ ಹುದ್ದೆಗೆ ಯಾವ ಅರ್ಜಿನೂ ಹಾಕಿಲ್ಲ.ಯಾವ ಕೆಲಸವೂ ಬೇಡ.ಮತ್ತೆ ಆಪರೇಷನ್ ಕಮಲದ ಬಗ್ಗೆ ನನಗೇನು ಗೊತ್ತಿಲ್ಲ.