ತಪ್ಪು ಮಾಡಿರೋದನ್ನ ಒಪ್ಪಿಕೊಂಡಿದ್ದೇವೆ; ಇಲ್ಲಿಗೇ ಬಿಟ್ಟುಬಿಡಿ: ಸ್ಪೀಕರ್ಗೆ ಮಾಧುಸ್ವಾಮಿ ಮನವಿ
ಬೆಂಗಳೂರು: ಆಡಿಯೋ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಳಪಡಿಸಬೇಕೋ ಬೇಡವೋ ಎಂಬ ಕುರಿತು ಇಂದು ವಿಧಾನಸಭೆಯಲ್ಲಿ ತೀವ್ರ ನಿಷ್ಕರ್ಷೆ ನಡೆಯಿತು. ಎಸ್ಐಟಿ ತನಿಖೆ ಬೇಡವೆಂಬುದು ಮಾಧುಸ್ವಾಮಿ ಸೇರಿದಂತೆ ಬಿಜೆಪಿಯವರ ಒಕ್ಕೊರಲ ಅಭಿಪ್ರಾಯವಾಯಿತು. ಎಸ್ಐಟಿಗೆ ತನಿಖೆ ನಡೆಸಲು ಯಾವ ವಿಶೇಷಾಧಿಕಾರವಿದೆ? ಜನಪ್ರತಿನಿಧಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸುವುದು ಸರಿಯೂ ಅಲ್ಲ ಎಂದು ಮಾಧುಸ್ವಾಮಿ ಅಭಿಪ್ರಾಯಪಟ್ಟರು.
Featured videos
-
ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆ: ರಕ್ತದಲ್ಲಿ ಚಿತ್ರಬಿಡಿಸಿ ಯೋಧರಿಗೆ ಶ್ರದ್ಧಾಂಜಲಿ
-
ಸಚಿವರ ಪತ್ನಿಯಿಂದ ಸರ್ಕಾರಿ ಕಾರು ದುರ್ಬಳಕೆ
-
ಸರ್ಕಾರಿ ಕಾರ್ಯಕ್ರಮದಲ್ಲಿ ನಾಡಗೀತೆಗೆ ಅವಮಾನ
-
ಕಾರ್ಪೊರೇಷನ್ ಸರ್ಕಲ್ ನಲ್ಲಿ ಸಿಲುಕಿದ ಅಂಬ್ಯುಲೆನ್ಸ್: ರೋಗಿಯ ಪರದಾಟ
-
ವೀರೇಂದ್ರ ಹೆಗ್ಗಡೆಯವರು ಮಹಾಮಜ್ಜನದ ಚಿತ್ರವನ್ನು ಸೆರೆಹಿಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
-
ಕುದುರೆಮುಖ ಚೆಕ್ ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್, ನಕ್ಸಲ್ ಕೃತ್ಯ ಶಂಕೆ
-
ಖಡ್ಗ ಹಿಡಿದು ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
-
ಉಗ್ರರ ದಾಳಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮೋದಿಯವರದು: ಸತೀಶ ಜಾರಕಿಹೊಳಿ
-
ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಆತ್ಮಾಹುತಿಬಾಂಬ್ ದಾಳಿಗೆ ನಾನು ಸಿದ್ಧ: ಚೇತನ್
-
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ಭಗವಾನ್ ಬಾಹುಬಲಿಗೆ ಮಹಾಮಸ್ತಕಾಭಿಷೇಕ