ಗ್ರಾಮದ ವಾಟರ್ ಮ್ಯಾನ್ ಗುಂಪು ಹಾಗೂ ಗೊಲ್ಲರ ಹಟ್ಟಿಯ ಜನರ ನಡುವೆ ಮಾರಾಮಾರಿ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಘಟನೆ. ಎರಡು ವಾರದಿಂದ ನೀರು ಬಿಡದಿದ್ದಕ್ಕೆ ಆಕ್ರೋಶ. ಗೊಲ್ಲರಹಟ್ಟಿ ಜನರಿಂದ ವಾಟರ್ ಮ್ಯಾನ್ ವಿರುದ್ಧ ಆಕ್ರೋಶ. ನೀರು ಬಿಡದೆ ಟ್ಯಾಂಕರ್ ಕ್ಲೀನ್ ಮಾಡಲು ಬಂದಿದ್ದ ವಾಟರ್ ಮ್ಯಾನ್. ಮೂಕ ಪ್ರೇಕ್ಷಕನಂತೆ ನಿಂತ ಗ್ರಾಮದ ಪಿಡಿಓ. ಗೊಲ್ಲರ ಹಟ್ಟಿಯ ಓರ್ವ ವ್ಯಕ್ತಿ ಗಾಯ, ಆಸ್ಪತ್ರೆಗೆ ದಾಖಲು. ಎರಡೂ ಕಡೆಯವರಿಂದಲೂ ಪೊಲೀಸ್ ಠಾಣೆಗೆ ದೂರು. ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Shyam.Bapat
Share Video
ಗ್ರಾಮದ ವಾಟರ್ ಮ್ಯಾನ್ ಗುಂಪು ಹಾಗೂ ಗೊಲ್ಲರ ಹಟ್ಟಿಯ ಜನರ ನಡುವೆ ಮಾರಾಮಾರಿ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಘಟನೆ. ಎರಡು ವಾರದಿಂದ ನೀರು ಬಿಡದಿದ್ದಕ್ಕೆ ಆಕ್ರೋಶ. ಗೊಲ್ಲರಹಟ್ಟಿ ಜನರಿಂದ ವಾಟರ್ ಮ್ಯಾನ್ ವಿರುದ್ಧ ಆಕ್ರೋಶ. ನೀರು ಬಿಡದೆ ಟ್ಯಾಂಕರ್ ಕ್ಲೀನ್ ಮಾಡಲು ಬಂದಿದ್ದ ವಾಟರ್ ಮ್ಯಾನ್. ಮೂಕ ಪ್ರೇಕ್ಷಕನಂತೆ ನಿಂತ ಗ್ರಾಮದ ಪಿಡಿಓ. ಗೊಲ್ಲರ ಹಟ್ಟಿಯ ಓರ್ವ ವ್ಯಕ್ತಿ ಗಾಯ, ಆಸ್ಪತ್ರೆಗೆ ದಾಖಲು. ಎರಡೂ ಕಡೆಯವರಿಂದಲೂ ಪೊಲೀಸ್ ಠಾಣೆಗೆ ದೂರು. ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Featured videos
up next
ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ ಗರಂ
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?