ಅಪಘಾತದಲ್ಲಿ ಸಾವಿಗೀಡಾದ ತನ್ನ ಮಿರನ್ನಯು ಬಿಟ್ಟು ಕದಲದ ತಾಯಿ ನಾಯಿ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸಿದೆ. ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನಾಯಿ ಮರಿಯ ಮೇಲೆ ಅಪರಿಚಿತ ವಾಹನವೊಂದು ಹಾಯ್ದ ಪರಿಣಾಮ ನಾಯಿ ಮರಿ ಸ್ಥಳದಲ್ಲಿಯೇ ಸಾವಿಗೀಡಾಗಿತ್ತು. ಈ ಘಟನೆಯನ್ನು ಕಣ್ಣಾರೆ ಕಂಡ ತಾಯಿ ನಾಯಿ ನಾಯಿಮರಿ ಬಳಿಗೆ ದೌಡಿಯಿಸಿ ಅಲ್ಲಿಯೇ ಕುಳಿತು ಅದನ್ನು ಎಚ್ಚರಿಸಲು ಪ್ರಯತ್ನಿಸಿದೆ. ತನ್ನ ಬಾಯಿ ಮತ್ತು ನಾಲಿಗೆಯಿಂದ ಅದನ್ನು ಸ್ಪರ್ಷಿ ಹೆತ್ತ ಮರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಫಲವಾಗಿಲ್ಲ.
sangayya
Share Video
ಅಪಘಾತದಲ್ಲಿ ಸಾವಿಗೀಡಾದ ತನ್ನ ಮಿರನ್ನಯು ಬಿಟ್ಟು ಕದಲದ ತಾಯಿ ನಾಯಿ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸಿದೆ. ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನಾಯಿ ಮರಿಯ ಮೇಲೆ ಅಪರಿಚಿತ ವಾಹನವೊಂದು ಹಾಯ್ದ ಪರಿಣಾಮ ನಾಯಿ ಮರಿ ಸ್ಥಳದಲ್ಲಿಯೇ ಸಾವಿಗೀಡಾಗಿತ್ತು. ಈ ಘಟನೆಯನ್ನು ಕಣ್ಣಾರೆ ಕಂಡ ತಾಯಿ ನಾಯಿ ನಾಯಿಮರಿ ಬಳಿಗೆ ದೌಡಿಯಿಸಿ ಅಲ್ಲಿಯೇ ಕುಳಿತು ಅದನ್ನು ಎಚ್ಚರಿಸಲು ಪ್ರಯತ್ನಿಸಿದೆ. ತನ್ನ ಬಾಯಿ ಮತ್ತು ನಾಲಿಗೆಯಿಂದ ಅದನ್ನು ಸ್ಪರ್ಷಿ ಹೆತ್ತ ಮರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಅದು ಸಫಲವಾಗಿಲ್ಲ.
Featured videos
up next
Baburao Chinchansur: BJP MLC ಬಾಬುರಾವ್ ಚಿಂಚನಸೂರ್ ರಾಜೀನಾಮೆ! ಮತ್ತೆ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
ಕಾಂಗ್ರೆಸ್ನಿಂದ ಮತ್ತೊಂದು ಗ್ಯಾರಂಟಿ ಯೋಜನೆ; ನಿರುದ್ಯೋಗಿ ಪದವೀಧರರಿಗೆ ಮಾಸಿಕ 3 ಸಾವಿರ ಭತ್ಯೆ!