ದಾವಣಗೆರೆ: ಭತ್ತ ಕಟಾವು ಮಾಡಿದ ಗದ್ದೆಯಲ್ಲಿ ಹೆಡೆ ಎತ್ತಿದ ನಾಗರ ಹಾವು ಮತ್ತು ಮೂರು ನಾಯಿಗಳ ಮಧ್ಯೆ ಒಂದು ಗಂಟೆಗೂ ಹೆಚ್ಚು ಕಾಲ ಕಾಳಗ ನಡೆದ ವಿಡಿಯೋ ಇದು. ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂರು ಶ್ವಾನಗಳನ್ನ ಎದುರಿಸಲು ನಾಗರಹಾವಿಗೆ ಸಾಧ್ಯವಾಗದೇ ಸೋಲಪ್ಪಿತು. ಈ ನಾಗರಹಾವು ಎರಡು ವರ್ಷಗಳಿಂದ ರೈತರನ್ನು ಭಯಭೀತಗೊಳಿಸಿತ್ತೆನ್ನಲಾಗಿದೆ.
sangayya
Share Video
ದಾವಣಗೆರೆ: ಭತ್ತ ಕಟಾವು ಮಾಡಿದ ಗದ್ದೆಯಲ್ಲಿ ಹೆಡೆ ಎತ್ತಿದ ನಾಗರ ಹಾವು ಮತ್ತು ಮೂರು ನಾಯಿಗಳ ಮಧ್ಯೆ ಒಂದು ಗಂಟೆಗೂ ಹೆಚ್ಚು ಕಾಲ ಕಾಳಗ ನಡೆದ ವಿಡಿಯೋ ಇದು. ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂರು ಶ್ವಾನಗಳನ್ನ ಎದುರಿಸಲು ನಾಗರಹಾವಿಗೆ ಸಾಧ್ಯವಾಗದೇ ಸೋಲಪ್ಪಿತು. ಈ ನಾಗರಹಾವು ಎರಡು ವರ್ಷಗಳಿಂದ ರೈತರನ್ನು ಭಯಭೀತಗೊಳಿಸಿತ್ತೆನ್ನಲಾಗಿದೆ.
Featured videos
up next
ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಅಭಯ; ಫುಲ್ ಖುಷಿ ಆದ್ರಂತೆ ಚುನಾವಣಾ ಚಾಣಕ್ಯ
ಪಂಚರತ್ನ ಸಮಾರೋಪ ಸಮಾರಂಭದಲ್ಲಿ HDD ದರ್ಶನ; ಚಾಮುಂಡೇಶ್ವರಿ ಸನ್ನಿಧಿಯಲ್ಲಿ HDK ಮಹತ್ವದ ಘೋಷಣೆ
ನಾನು ಸಿಎಂ ಆದ್ರೆ ನಂಬರ್ 1 ರಾಜ್ಯ ಮಾಡುವೆ ಎಂದ ಯತ್ನಾಳ್; ಬೊಮ್ಮಾಯಿಗೆ ಪರೋಕ್ಷ ಟಾಂಗ್!
ಸರಗಳ್ಳರ ಜೊತೆ ಫೈಟ್ ಮಾಡಿದ ಮಹಿಳೆ!
ರಾವಣ, ಶಕುನಿ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ: ಬೊಮ್ಮಾಯಿ
ಕಾಡಿನಿಂದ ನಾಡಿಗೆ ಬಂದ ಗಜಪಡೆ!
ರಾಮನ ಹೆಸರಲ್ಲಿ ಮತ ಕೇಳ್ತೀರಲ್ಲ, ಕಳ್ಳ ರಾಮನಾ, ಬೆಂಕಿ ರಾಮನಾ? ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಾಗ್ದಾಳಿ
'ಕೈ' ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ
ಮೋದಿಯವರಿಂದ ಉದ್ಘಾಟನೆಗೆ ಸಿದ್ಧಗೊಂಡಿರುವ ವೈಟ್ ಫೀಲ್ಡ್ ಮೇಟ್ರೋ ನಿಲ್ದಾಣ!
Karnataka Politics: ಕೋಲಾರದಿಂದಲೂ ಟಿಕೆಟ್ ಕೇಳಿದ ಸಿದ್ದರಾಮಯ್ಯ