ಸಿದ್ದಗಂಗಾ ಶ್ರೀಗಳ ದೇಹತ್ಯಾಗಕ್ಕೆ ನಾವು ದುಃಖಪಡಬೇಕಿಲ್ಲ. ಅವರು ತಮ್ಮ ದೇಹವನ್ನು ಚೆನ್ನಾಗಿ ಸದ್ವಿನಿಯೋಗ ಮಾಡಿಕೊಂಡು ಲೋಕಕಲ್ಯಾಣ ಮಾಡಿದ್ದಾರೆ. ಜನಕಲ್ಯಾಣದ ಮೂಲಕ ಅವರು ನೇರವಾಗಿ ಸ್ವರ್ಗಾರೋಹಣ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಶ್ರೀಗಳು ಇವತ್ತು ನಮ್ಮ ಮುಂದೆ ಇಲ್ಲ. ನಾವು ಮುಕ್ತಿ ಸಿಗಬೇಕೆಂದು ಎಲ್ಲರೂ ಬಯಸುತ್ತೇವೆ. ಶ್ರೀಗಳು ಮೋಕ್ಷ ಪಡೆದಿದ್ದಾರೆ. ಧರ್ಮ, ನ್ಯಾಯ ಸತ್ಯದಲ್ಲಿ ಬದುಕಿ ಲೋಕಕ್ಕೆ ಬೇಕಾದ ಎಲ್ಲಾ ಹಿತವನ್ನ ಮಾಡಿ ಅವರು ನೇರವಾಗಿ ನಡೆದುಕೊಂಡೇ ಸ್ವರ್ಗಾರೋಹಣ ಮಾಡಿದ್ದಾರೆಂಬುದು ನನ್ನ ಪೂರ್ಣ ನಂಬಿಕೆ ಎಂದು ಹೆಗ್ಗಡೆ ಅವರು ತಿಳಿಸಿದರು.
sangayya
Share Video
ಸಿದ್ದಗಂಗಾ ಶ್ರೀಗಳ ದೇಹತ್ಯಾಗಕ್ಕೆ ನಾವು ದುಃಖಪಡಬೇಕಿಲ್ಲ. ಅವರು ತಮ್ಮ ದೇಹವನ್ನು ಚೆನ್ನಾಗಿ ಸದ್ವಿನಿಯೋಗ ಮಾಡಿಕೊಂಡು ಲೋಕಕಲ್ಯಾಣ ಮಾಡಿದ್ದಾರೆ. ಜನಕಲ್ಯಾಣದ ಮೂಲಕ ಅವರು ನೇರವಾಗಿ ಸ್ವರ್ಗಾರೋಹಣ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಶ್ರೀಗಳು ಇವತ್ತು ನಮ್ಮ ಮುಂದೆ ಇಲ್ಲ. ನಾವು ಮುಕ್ತಿ ಸಿಗಬೇಕೆಂದು ಎಲ್ಲರೂ ಬಯಸುತ್ತೇವೆ. ಶ್ರೀಗಳು ಮೋಕ್ಷ ಪಡೆದಿದ್ದಾರೆ. ಧರ್ಮ, ನ್ಯಾಯ ಸತ್ಯದಲ್ಲಿ ಬದುಕಿ ಲೋಕಕ್ಕೆ ಬೇಕಾದ ಎಲ್ಲಾ ಹಿತವನ್ನ ಮಾಡಿ ಅವರು ನೇರವಾಗಿ ನಡೆದುಕೊಂಡೇ ಸ್ವರ್ಗಾರೋಹಣ ಮಾಡಿದ್ದಾರೆಂಬುದು ನನ್ನ ಪೂರ್ಣ ನಂಬಿಕೆ ಎಂದು ಹೆಗ್ಗಡೆ ಅವರು ತಿಳಿಸಿದರು.
Featured videos
up next
ಸಿಂದಗಿ ಕ್ಷೇತ್ರದ JDS ಅಭ್ಯರ್ಥಿಯಾಗಿ ದಿವಂಗತ ಶಿವಾನಂದ ಪಾಟೀಲ್ ಸೋಮಜಾಳ ಪತ್ನಿ ವಿಶಾಲಾಕ್ಷಿ ಕಣಕ್ಕೆ; HDK
ಬೆಳಗಾವಿ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಲವ್ ಜಿಹಾದ್ಗೆ ಬಲಿಯಾದಳಾ ಯುವತಿ?
CD ಕೇಸ್ನ CBIಗೆ ವಹಿಸಬೇಕೆಂದು ಒತ್ತಡ; ಅಮಿತ್ ಶಾ ಭೇಟಿಗೆ ಮುಂದಾದ ರಮೇಶ್ ಜಾರಕಿಹೊಳಿ
Congress ಪಕ್ಷ ಕಟ್ಟಿದ್ದು ಸ್ವಾತಂತ್ರ್ಯ ಹೋರಾಟಗಾರರು, ಡಿಕೆಶಿ-ಸಿದ್ದರಾಮಯ್ಯ ಅಲ್ಲ; ಕೆಎಸ್ ಈಶ್ವರಪ್ಪ
ಕೇಂದ್ರ ಬಜೆಟ್ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ; ಹೆಚ್ಡಿ ಕುಮಾರಸ್ವಾಮಿ ಟೀಕೆ
DK Shivakumar: ರಮೇಶ್ ಜಾರಕಿಹೊಳಿಯನ್ನ ಬಿಜೆಪಿ ಆಸ್ಪತ್ರೆಗೆ ತೋರಿಸಲಿ; ಆರೋಪಕ್ಕೆ ಡಿಕೆಶಿ ತಿರುಗೇಟು