Karnataka Politics Highlights: ಮತದಾನಕ್ಕೆ ನಾನು ವಿಳಂಬ ಮಾಡ್ತಾ ಇದೀನಿ, ಅಡ್ಡಿಪಡಿಸ್ತಾ ಇದೀನಿ ಅಂತ ಯಾರಾದ್ರು ಅಂದುಕೊಂಡರೆ ಅಂತವರ ವಿರುದ್ಧ ನಾನು ಅನುಕಂಪ ವ್ಯಕ್ತಪಡಿಸಬಹುದು ಅಷ್ಟೆ. ಅಂತಹ ಅಗತ್ಯ, ಅಂತಹ ಕಷ್ಟ ನನಗೆ ಬಂದಿಲ್ಲ. ನಾನು ತುಂಬಾ ಸ್ಪಷ್ಟವಾಗಿದ್ದೇನೆ. ಚರ್ಚೆ ಉತ್ತರ ಮತದಾನ ನನ್ನ ಕರ್ತವ್ಯ ಅದನ್ನು ನಾನು ಪಾಲಿಸುತ್ತಿದ್ದೇನೆ. ನನ್ನೊಂದಿಗೆ ಸಹಕರಿಸದೆ ನಿಯಮಗಳನ್ನು ಗಾಳಿಗೆ ತೂರಿ ನಿಮ್ಮ ಅನುಕೂಲಕ್ಕೆ ನಾನಿಲ್ಲಿ ನಡೆದುಕೊಳ್ಳಬೇಕು ಅಂದ್ರೆ ನಾನು ಅದಕ್ಕೆ ಸಿದ್ದನಿಲ್ಲ. ಪಕ್ಷಪಾತ ಮಾಡೋಕೆ ನಾನು ಬಂದಿಲ್ಲ. ನಾನು ಕೊಡುವ ತೀರ್ಪು, ನಾನು ಆಡುವ ಮಾತು ಇತಿಹಾಸದಲ್ಲಿ ಉಳಿಯಬೇಕು ಎಂಬ ಕಾರಣಕ್ಕೆ ನಾನು ಇಲ್ಲಿ ಬಂದಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
sangayya
Share Video
Karnataka Politics Highlights: ಮತದಾನಕ್ಕೆ ನಾನು ವಿಳಂಬ ಮಾಡ್ತಾ ಇದೀನಿ, ಅಡ್ಡಿಪಡಿಸ್ತಾ ಇದೀನಿ ಅಂತ ಯಾರಾದ್ರು ಅಂದುಕೊಂಡರೆ ಅಂತವರ ವಿರುದ್ಧ ನಾನು ಅನುಕಂಪ ವ್ಯಕ್ತಪಡಿಸಬಹುದು ಅಷ್ಟೆ. ಅಂತಹ ಅಗತ್ಯ, ಅಂತಹ ಕಷ್ಟ ನನಗೆ ಬಂದಿಲ್ಲ. ನಾನು ತುಂಬಾ ಸ್ಪಷ್ಟವಾಗಿದ್ದೇನೆ. ಚರ್ಚೆ ಉತ್ತರ ಮತದಾನ ನನ್ನ ಕರ್ತವ್ಯ ಅದನ್ನು ನಾನು ಪಾಲಿಸುತ್ತಿದ್ದೇನೆ. ನನ್ನೊಂದಿಗೆ ಸಹಕರಿಸದೆ ನಿಯಮಗಳನ್ನು ಗಾಳಿಗೆ ತೂರಿ ನಿಮ್ಮ ಅನುಕೂಲಕ್ಕೆ ನಾನಿಲ್ಲಿ ನಡೆದುಕೊಳ್ಳಬೇಕು ಅಂದ್ರೆ ನಾನು ಅದಕ್ಕೆ ಸಿದ್ದನಿಲ್ಲ. ಪಕ್ಷಪಾತ ಮಾಡೋಕೆ ನಾನು ಬಂದಿಲ್ಲ. ನಾನು ಕೊಡುವ ತೀರ್ಪು, ನಾನು ಆಡುವ ಮಾತು ಇತಿಹಾಸದಲ್ಲಿ ಉಳಿಯಬೇಕು ಎಂಬ ಕಾರಣಕ್ಕೆ ನಾನು ಇಲ್ಲಿ ಬಂದಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
Featured videos
up next
ಕೊರೋನಾ ಟೈಮ್ನಲ್ಲಿ ಸಾರಿಗೆ ಸಂಸ್ಥೆಗೆ 4 ಸಾವಿರ ಕೋಟಿ ನಷ್ಟ; ಸಾರಿಗೆ ಸಚಿವ ಲಕ್ಷ್ಮಣ ಸವದಿ
ಉತ್ತರ ಕರ್ನಾಟಕ ಅಭಿವೃದ್ಧಿ ತಾರತಮ್ಯ ಖಂಡಿಸಿ ಪಾದಯಾತ್ರೆ ಅಂತ್ಯ; ಕಾನೂನಾತ್ಮಕ ಹೋರಾಟಕ್ಕೆ ಮುಂದಾದ ರೈತರು
ಕೊಡಗು: ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ ನಗರವಾಸಿಗಳು
ಖಾತೆಯ ಕ್ಯಾತೆ ಮುಗಿದ ಅಧ್ಯಾಯ: ಶಿವಮೊಗ್ಗ ಸ್ಪೋಟ ಪ್ರಕರಣವನ್ನ ಸಿಬಿಐಗೆ ವಹಿಸಲ್ಲ; ಸಚಿವ ಆರ್.ಅಶೋಕ್
ಯಾದಗಿರಿಯಲ್ಲಿ ಕಲ್ಲುಗಣಿಗಾರಿಕೆಯಿಂದ ನೆಮ್ಮದಿ ಕಳೆದುಕೊಂಡ ಜನ; ಸ್ಪೋಟಕ್ಕೆ ಬಿರುಕು ಬಿಟ್ಟ ಮನೆಗಳು
ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿಗಳ ದಾಳಿ; 30ಕ್ಕೂ ಹೆಚ್ಚು ಮಂದಿಗೆ ಗಾಯ; ಮೂವರ ಸ್ಥಿತಿ ಚಿಂತಾಜನಕ
ರೆಸಾರ್ಟ್ ರಾಜಕಾರಣಕ್ಕೆ ಹೋಲಿಸಬೇಡಿ, ನಾನು ಪಕ್ಷದ ಶಿಸ್ತಿನ ಸಿಪಾಯಿ; ಸಚಿವ ಸಿ.ಸಿ.ಪಾಟೀಲ್
ಶಾಸಕರು, ಸಂಸದರು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲಿ; ಡಿಸಿಎಂ ಗೋವಿಂದ ಕಾರಜೋಳ
ಗದಗ್ನಲ್ಲಿ ಕಪ್ಪತ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಸಿ.ಸಿ.ಪಾಟೀಲ್
ಕೋಲಾರದ ಡಿಸಿಸಿ ಬ್ಯಾಂಕ್ನಿಂದ ಮೊಬೈಲ್ ವ್ಯಾನ್ ಬ್ಯಾಂಕಿಂಗ್ ಸೇವೆ ಪ್ರಾರಂಭ