ರಸ್ತೆ ದಾಟಲು ಪರದಾಡುತ್ತಿದ್ದ ಅಂಧರನ್ನು ಟ್ರಾಫಿಕ್ ಪೋಲೀಸ್ ರಸ್ತೆ ದಾಟಿಸಿ ಮಾನವೀಯತೆ ಮೆರೆದಿದ್ಧಾರೆ. ನಿನ್ನೆ ಸಂಜೆ ನಗರದ ಟೌನ್ ಹಾಲ್ ಬಳಿ ಅಂಧರ ಗುಂಪೊಂದು ರಸ್ತೆ ದಾಟಲು ಪರಿತಪಿಸುತ್ತಿತ್ತು. ಈ ವೇಳೆ ಅಂಧರ ಕಷ್ಟ ನೋಡಿದ ಟ್ರಾಫಿಕ್ ಪೊಲೀಸ್ ಸಹಾಯಕ್ಕೆ ಮುಂದಾಗಿದ್ದಾರೆ. ವಾಹನಗಳನ್ನು ಅಡ್ಡಗಟ್ಟಿ ಅಂಧರ ಕೈಹಿಡಿದು ರಸ್ತೆ ದಾಟಿಸಿದ್ದಾರೆ. ಅಷ್ಟೇ ಅಲ್ಲದೇ ಅವರು ತಲುಪಬೇಕಾಗಿರುವ ವಿಳಾಸ ಕೇಳಿ ಬಸ್ ಹತ್ತಿಸಿದ್ದಾರೆ. ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಹಲಸೂರು ಗೇಟ್ ಸಂಚಾರಿ ಠಾಣೆಯ ಟ್ರಾಫಿಕ್ ಪೊಲೀಸಪ್ಪನ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
sangayya
Share Video
ರಸ್ತೆ ದಾಟಲು ಪರದಾಡುತ್ತಿದ್ದ ಅಂಧರನ್ನು ಟ್ರಾಫಿಕ್ ಪೋಲೀಸ್ ರಸ್ತೆ ದಾಟಿಸಿ ಮಾನವೀಯತೆ ಮೆರೆದಿದ್ಧಾರೆ. ನಿನ್ನೆ ಸಂಜೆ ನಗರದ ಟೌನ್ ಹಾಲ್ ಬಳಿ ಅಂಧರ ಗುಂಪೊಂದು ರಸ್ತೆ ದಾಟಲು ಪರಿತಪಿಸುತ್ತಿತ್ತು. ಈ ವೇಳೆ ಅಂಧರ ಕಷ್ಟ ನೋಡಿದ ಟ್ರಾಫಿಕ್ ಪೊಲೀಸ್ ಸಹಾಯಕ್ಕೆ ಮುಂದಾಗಿದ್ದಾರೆ. ವಾಹನಗಳನ್ನು ಅಡ್ಡಗಟ್ಟಿ ಅಂಧರ ಕೈಹಿಡಿದು ರಸ್ತೆ ದಾಟಿಸಿದ್ದಾರೆ. ಅಷ್ಟೇ ಅಲ್ಲದೇ ಅವರು ತಲುಪಬೇಕಾಗಿರುವ ವಿಳಾಸ ಕೇಳಿ ಬಸ್ ಹತ್ತಿಸಿದ್ದಾರೆ. ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಹಲಸೂರು ಗೇಟ್ ಸಂಚಾರಿ ಠಾಣೆಯ ಟ್ರಾಫಿಕ್ ಪೊಲೀಸಪ್ಪನ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Featured videos
up next
ಯಾಕೆ ಅದೊಂದನ್ನೇ ಕೇಳ್ತಿರಿ, ಅವರೆಲ್ಲರ ಬಗ್ಗೆ ಯಾಕೆ ಕೇಳಲ್ಲ: ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ ಗರಂ
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?