ಮದ್ದೂರು: ಮಧ್ಯಂತರ ಚುನಾವಣೆ ಬೇಕು ಎನ್ನುವವರು ಬಂದು ನೇರವಾಗಿ ಹೇಳಲಿ: ಮದ್ದೂರಿನಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಹೇಳಿಕೆ.ಮನ್ಮುಲ್ ವಿಚಾರದಲ್ಲಿ ಎಲ್ಲಾ ಪಕ್ಷದವರು ನಮ್ಮ ಜೊತೆ ಇದ್ದಾರೆ.ಪ್ರಸ್ತುತ ಸರ್ಕಾರ ನಮ್ಮ ಪಕ್ಷದವಿರುವ ಅಭಿವೃದ್ದಿ ಕಾರಣದಿಂದ ನಮ್ಮ ಪಕ್ಷಕ್ಕೆ ಅಧಿಕಾರ ಸಿಗಲಿದೆ.: ಅಶ್ವತ್ಥ್ ನಾರಾಯಣ