ಹೋಮ್ » ವಿಡಿಯೋ » ರಾಜ್ಯ

ಶಿವಾಜಿನಗರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್​ ಗೆಲುವು ಸಾಧಿಸಲಿದೆ: ರಿಜ್ವಾನ್​ ಅರ್ಷದ್​

ರಾಜ್ಯ14:29 PM September 25, 2019

ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಹೇಳಿಕೆ .ನಮ್ಮ ಕ್ಷೇತ್ರದ ಮುಖಂಡರ ಸಭೆ ನಡೆದಿದೆ.ಪಕ್ಷಕ್ಕೆ ದ್ರೋಹ ಮಾಡಿದವರನ್ನ‌ ಸೋಲಿಸಲೇಬೇಕು.ಹೀಗಾಗಿ ಯಾರಿಗೂ ಅವಕಾಶ ಕೊಟ್ರೂ ಕೆಲಸ ಮಾಡಬೇಕು.ಇನ್ನೂ ಅಧಿಕೃತವಾಗಿ ನಾಯಕರು ಯಾರಿಗೂ ಹೇಳಿಲ್ಲ.ಯಾರಿಗೆ ಕೊಟ್ರೂ ನಾವು ಕೆಲಸ ಮಾಡ್ತೇವೆ.ಚುನಾವಣೆ ಎದುರಿಸುವ ಬಗ್ಗೆಯೂ ಚರ್ಚೆಯಾಗಿದೆ.ಶಿವಾಜಿನಗರ ಗೆಲ್ಲಿಸಿಕೊಂಡು ಬರುವ ಬಗ್ಗೆ ಗಮನಹರಿಸ್ತೇವೆ.ಶಿವಾಜಿನಗರ ಟಿಕೆಟ್ ಆಕಾಂಕ್ಷಿ ರಿಜ್ವಾನ್ ಅರ್ಷದ್ ಹೇಳಿಕೆ.

Shyam.Bapat

ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಹೇಳಿಕೆ .ನಮ್ಮ ಕ್ಷೇತ್ರದ ಮುಖಂಡರ ಸಭೆ ನಡೆದಿದೆ.ಪಕ್ಷಕ್ಕೆ ದ್ರೋಹ ಮಾಡಿದವರನ್ನ‌ ಸೋಲಿಸಲೇಬೇಕು.ಹೀಗಾಗಿ ಯಾರಿಗೂ ಅವಕಾಶ ಕೊಟ್ರೂ ಕೆಲಸ ಮಾಡಬೇಕು.ಇನ್ನೂ ಅಧಿಕೃತವಾಗಿ ನಾಯಕರು ಯಾರಿಗೂ ಹೇಳಿಲ್ಲ.ಯಾರಿಗೆ ಕೊಟ್ರೂ ನಾವು ಕೆಲಸ ಮಾಡ್ತೇವೆ.ಚುನಾವಣೆ ಎದುರಿಸುವ ಬಗ್ಗೆಯೂ ಚರ್ಚೆಯಾಗಿದೆ.ಶಿವಾಜಿನಗರ ಗೆಲ್ಲಿಸಿಕೊಂಡು ಬರುವ ಬಗ್ಗೆ ಗಮನಹರಿಸ್ತೇವೆ.ಶಿವಾಜಿನಗರ ಟಿಕೆಟ್ ಆಕಾಂಕ್ಷಿ ರಿಜ್ವಾನ್ ಅರ್ಷದ್ ಹೇಳಿಕೆ.

ಇತ್ತೀಚಿನದು

Top Stories

//