ಇದು ದೋಸ್ತಿ ಸರ್ಕಾರ ಅಲ್ಲ, ದುಷ್ಮನ್ ಸರ್ಕಾರ: ಶ್ರೀನಿವಾಸಪ್ರಸಾದ್
ಇದು ದೋಸ್ತಿ ಸರ್ಕಾರ ಅಲ್ಲ, ದುಷ್ಮನ್ ಸರ್ಕಾರ.ವರ್ಷದಿಂದ ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆಯಿಲ್ಲ.ಪ್ರಸ್ತುತ ಚುನಾವಣೆಗೆ ಹೋಗಲು ಸಾಧ್ಯವಿಲ್ಲ.ಸರ್ಕಾರ ರಚನೆ ಮಾಡಲು ಬಿಜೆಪಿ ಸಿದ್ಧವಾಗಿದೆ.ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ಹೇಳಿದ್ದಾರೆ.ಎಲ್ಲಾ ಶಾಸಕರು ಕೂಡ ರೆಸಾರ್ಟ್ನಲ್ಲಿ ಇದ್ದಾರೆ.ಕರ್ನಾಟಕಕ್ಕೆ ಇಂತಹ ಸ್ಥಿತಿ ಬರಬಾರದಿತ್ತು.ಇದರಿಂದ ಯಾವುದೇ ಅಭಿವೃದ್ಧಿ ಕೆಲಸ ನಡಿತಿಲ್ಲ.ಚಾಮರಾಜನಗರದಲ್ಲಿ ಶ್ರೀನಿವಾಸ್ ಪ್ರಸಾದ್ ಹೇಳಿಕೆ
Featured videos
-
ಸಿದ್ದರಾಮಯ್ಯ ಹೊರತುಪಡಿಸಿ ಇನ್ನೆಲ್ಲರು ಭ್ರಷ್ಟ ರಾಜಕಾರಣಿಗಳೇ; ವಾಟಳ್ ನಾಗರಾಜ್
-
ಮನೆಯಲ್ಲಿ ಯಾರೂ ಇಲ್ಲ ಅಂತ ನುಗ್ಗಿ, ಮಹಿಳೆ ಕೈಗೆ ಸಿಕ್ಕಿಬಿದ್ದ ಕಳ್ಳ
-
ಬೆಳಗಾವಿಯಲ್ಲಿ ಬಾಲಕಿ ಅತ್ಯಾಚಾರ ಪ್ರಕರಣ; ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
-
ಮನೆ ಬದಲಾಯಿಸಿರಬಹುದು, ಆದರೆ ಮನಸ್ಸು ಬದಲಾಯಿಸೋಕಾಗಲ್ಲ; ಸಿದ್ದರಾಮಯ್ಯ ಭೇಟಿ ಬಳಿಕ ಬಿ.ಸಿ.ಪಾಟೀಲ್ ಮಾತು
-
ದೇಶ ರಕ್ಷಣೆಗೆ ಭಾರತ್ ಬಚಾವ್ ಕಾರ್ಯಕ್ರಮ: ಡಿಕೆಶಿ
-
ಮುಂದಿನ ವಾರ ಸಂಪುಟ ವಿಸ್ತರಣೆ ಸಾಧ್ಯತೆ: ಡಿಸಿಎಂ ಸವದಿ
-
ವಿಜಯನಗರ ಕ್ಷೇತ್ರ ಸೋಲಿನ ಪರಾಮರ್ಶೆ ಸಭೆಯಲ್ಲಿ ಕೈ ಕಾರ್ಯಕರ್ತರ ಗಲಾಟೆ
-
ಅರಿಶಿನಗುಂಟೆ ರಾಷ್ಟ್ರೀಯ ಹೆದ್ದಾರಿ ಬಳಿ ಹೊತ್ತಿ ಉರಿದ ಕಾರು; ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
-
ರಾಜಕೀಯ ಮರೆತು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಬಿಎಸ್ ಯಡಿಯೂರಪ್ಪ
-
ನಾನು ಪರ್ಪೆಕ್ಟ್ಲಿ ಫಿಟ್, ದಯವಿಟ್ಟು ಆಸ್ಪತ್ರೆಗೆ ಬರಬೇಡಿ; ಮಾಜಿ ಸಿಎಂ ಸಿದ್ದರಾಮಯ್ಯ