ವಿಶ್ವಾದ್ಯಂತ ತಂಬಾಕು ನಿಷೇಧ ದಿನವನ್ನ ಆಚರಿಸಲಾಗ್ತಿದೆ. ಆದ್ರೆ ದುರಂತ ಹಾಗೂ ಶಾಕಿಂಗ್ ನ್ಯೂಸ್ ಅಂದ್ರೆ ನಮ್ಮ ರಾಜಧಾನಿ ಬೆಂಗಳೂರಲ್ಲಿ ಬಿಂದಾಸಾಗಿ ಮಾರಾಟ ಆಗ್ತಿದೆ ಸ್ಮಗ್ಲಿಂಗ್ ಆಗಿರೋ ಕಿಲ್ಲರ್ ಸಿಗರೇಟ್! ಯುವಕರ ಪ್ರಾಣಕ್ಕೆ ಭಾರೀ ಅಪಾಯ ತರಬಲ್ಲ ಕಸ್ಟಮ್ಸ್ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿ ವಿದೇಶದಿಂದ ನಮ್ಮ ನೆಲದೊಳಗೆ ನುಗ್ಗಿ, ನೆಲದ ಕಾನೂನನ್ನ ಕಾಲ ಕಸ ಮಾಡಿ, ಜನರ ಪ್ರಾಣಕ್ಕೆ ಕುತ್ತಾಗಿರೋ ಕಿಲ್ಲರ್ ಸಿಗರೇಟ್ ಬೆಂಗಳೂರಿನ ಕೆ.ಆರ್ ಮಾರ್ಕೆಟ್ನ ಹೋಲ್ ಸೇಲ್ ಅಂಗಡಿಗಳಲ್ಲಿ ಬಿಂದಾಸಾಗಿ ಮಾರಾಟ ಆಗ್ತಿದೆ. ಅಷ್ಟೇ ಅಲ್ಲ ತೆರಿಗೆ ವಂಚಿಸಿ ಮಾರಾಟ ಆಗ್ತಿರೋ ಈ ಸ್ಮಗಲ್ಡ್ ಸಿಗರೇಟ್ ರಾಜಧಾನಿ ಹೆಚ್ಚಿನ ಎಲ್ಲಾ ಪಾನ್, ಬೀಡಾ, ಗೂಡಂಗಡಿಗಳಲ್ಲಿ ಲಭ್ಯವಿದೆ. ಈ ಬಗ್ಗೆ ರಹಸ್ಯ ಕಾರ್ಯಾಚರಣೆ ಮಾಡಿ, ಆ ಅಂಗಡಿಗಳಿಗೆ ನುಗ್ಗಿದ ನ್ಯೂಸ್ 18 ಕನ್ನಡದ ಸ್ಪೆಷಲ್ ಇನ್ವಸ್ಟಿಗೇಷನ್ ಎಡಿಟರ್ ವಿಜಯಲಕ್ಷ್ಮಿಯವರು ಕಂಡ ಶಾಕಿಂಗ್ ಸೀನ್ ಈ ರೀತಿ ಇವೆ.
sangayya
Share Video
ವಿಶ್ವಾದ್ಯಂತ ತಂಬಾಕು ನಿಷೇಧ ದಿನವನ್ನ ಆಚರಿಸಲಾಗ್ತಿದೆ. ಆದ್ರೆ ದುರಂತ ಹಾಗೂ ಶಾಕಿಂಗ್ ನ್ಯೂಸ್ ಅಂದ್ರೆ ನಮ್ಮ ರಾಜಧಾನಿ ಬೆಂಗಳೂರಲ್ಲಿ ಬಿಂದಾಸಾಗಿ ಮಾರಾಟ ಆಗ್ತಿದೆ ಸ್ಮಗ್ಲಿಂಗ್ ಆಗಿರೋ ಕಿಲ್ಲರ್ ಸಿಗರೇಟ್! ಯುವಕರ ಪ್ರಾಣಕ್ಕೆ ಭಾರೀ ಅಪಾಯ ತರಬಲ್ಲ ಕಸ್ಟಮ್ಸ್ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿ ವಿದೇಶದಿಂದ ನಮ್ಮ ನೆಲದೊಳಗೆ ನುಗ್ಗಿ, ನೆಲದ ಕಾನೂನನ್ನ ಕಾಲ ಕಸ ಮಾಡಿ, ಜನರ ಪ್ರಾಣಕ್ಕೆ ಕುತ್ತಾಗಿರೋ ಕಿಲ್ಲರ್ ಸಿಗರೇಟ್ ಬೆಂಗಳೂರಿನ ಕೆ.ಆರ್ ಮಾರ್ಕೆಟ್ನ ಹೋಲ್ ಸೇಲ್ ಅಂಗಡಿಗಳಲ್ಲಿ ಬಿಂದಾಸಾಗಿ ಮಾರಾಟ ಆಗ್ತಿದೆ. ಅಷ್ಟೇ ಅಲ್ಲ ತೆರಿಗೆ ವಂಚಿಸಿ ಮಾರಾಟ ಆಗ್ತಿರೋ ಈ ಸ್ಮಗಲ್ಡ್ ಸಿಗರೇಟ್ ರಾಜಧಾನಿ ಹೆಚ್ಚಿನ ಎಲ್ಲಾ ಪಾನ್, ಬೀಡಾ, ಗೂಡಂಗಡಿಗಳಲ್ಲಿ ಲಭ್ಯವಿದೆ. ಈ ಬಗ್ಗೆ ರಹಸ್ಯ ಕಾರ್ಯಾಚರಣೆ ಮಾಡಿ, ಆ ಅಂಗಡಿಗಳಿಗೆ ನುಗ್ಗಿದ ನ್ಯೂಸ್ 18 ಕನ್ನಡದ ಸ್ಪೆಷಲ್ ಇನ್ವಸ್ಟಿಗೇಷನ್ ಎಡಿಟರ್ ವಿಜಯಲಕ್ಷ್ಮಿಯವರು ಕಂಡ ಶಾಕಿಂಗ್ ಸೀನ್ ಈ ರೀತಿ ಇವೆ.
Featured videos
up next
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?