Home »
state »

this-budget-hasnt-mentioned-status-of-farmers-loan-waiver-scheme-says-siddaramaiah-sgh

Karnataka Budget 2020: ಕುಮಾರಸ್ವಾಮಿ ಪ್ರಕಟಿಸಿದ್ದ ರೈತರ ಸಾಲ ಮನ್ನಾ ಯೋಜನೆಯ ಸ್ಥಿತಿಗತಿಯನ್ನೇ ಬಜೆಟ್​ನಲ್ಲಿ ಹೇಳಿಲ್ಲ: ಸಿದ್ದರಾಮಯ್ಯ

webtech_news18ರಾಜ್ಯ

Karnataka Budget Highlights : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿನ ಅಧಿವೇಶನದಲ್ಲಿ ಬಜೆಟ್ ಮಂಡಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಯಡಿಯೂರಪ್ಪನವರು ನಮ್ಮದು ರೈತರ ಪರ ಸರ್ಕಾರ ಅಂತ ಹೇಳ್ತಾರೆ. ಮಾತೆತ್ತಿದರೆ ರೈತರ ಅಭಿವೃದ್ಧಿಯೇ ನಮ್ಮ ಗುರಿ ಅಂತಾರೆ. ಆದರೆ, ನಿಜಕ್ಕೂ ಇದೇನಾ ರೈತರ ಪರ ಬಜೆಟ್?" ಎಂದು ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚಿನದುLIVE TV