ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019.ಮೂರನೆ ದಿನಕ್ಕೆ ಕಾಲಿಟ್ಟ ದಸರಾ ಸಂಭ್ರಮ.ಪಾರಂಪರಿಕ ಉಡುಗೆಯಲ್ಲೆ ಪಾರಂಪರಿಕ ನಡಿಗೆ ಕಾರ್ಯಕ್ರಮ.ಕರ್ನಾಟಕದ ಸಾಂಪ್ರದಾಯಿಕ ಉಡುಗೆ ಉಟ್ಟು ಪಾರಂಪರಿಕ ಕಟ್ಟಡ ವಿಕ್ಷಣೆ. ಪ್ರವಾಸಿಗರು ಹಾಗೂ ಸ್ಥಳಿಯರಿಂದ ಪಾರಂಪರಿಕ ನಡಿಗೆ.ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ರಿಂದ ಪಾರಂಪರಿಕ ನಡಿಗೆಗೆ ಹಸಿರು ನಿಶಾನೆ.