ಜಿ.ಎಸ್ ಬಸವರಾಜ್ ಜೊತೆ ಪ್ರಜ್ವಲ್ ರೇವಣ್ಣ ಊಟ ಮಾಡಿದ ವಿಚಾರವಾಗಿ ದೆಹಲಿಯಲ್ಲಿ ಜಿ.ಎಸ್. ಬಸವರಾಜ್ ಸ್ಪಷ್ಟೀಕರಣ ನೀಡಿದ್ದಾರೆ. ಇದೊಂದು ಆಕಸ್ಮಿಕ ಘಟನೆ, ವಿಶೇಷ ಅರ್ಥ ಏನಿಲ್ಲ. ಕರ್ನಾಟಕ ಭವನದಲ್ಲಿ ಕಾಮನ್ ಡೈನಿಂಗ್ ಹಾಲ್ ಇದೆ. ಮೊದಲು ನಾನು ಊಟಕ್ಕೆ ಕೂತಿದ್ದೆ. ಆಮೇಲೆ ಪ್ರಜ್ವಲ್ ರೇವಣ್ಣ ತಮ್ಮ ಸ್ನೇಹಿತರ ಜೊತೆ ಬಂದರು. ಯಾವುದೇ ರಾಜಕೀಯ ಚರ್ಚೆಗಳನ್ನು ಮಾಡಿಲ್ಲ. ಲೋಕಸಭೆಯಲ್ಲಿ ಭಾಷಣ ಮಾಡಿದ್ದು ಚೆನ್ನಾಗಿತ್ತು ಅಂತಾ ನಾನು ವಿಶ್ ಮಾಡಿದೆ. ಈ ಸುದ್ದಿ ತಮಾಷೆಯಾಗಿ ಕಾಣ್ತಿದೆ. ಚುನಾವಣೆ ಬಳಿಕ ದ್ವೇಷ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಅದನ್ನ ಯಾರು ಫೋಟೊ ತೆಗೆದು ಬಿಟ್ಟಿದಾರೋ ಗೊತ್ತಿಲ್ಲ ಎಂದರು.
sangayya
Share Video
ಜಿ.ಎಸ್ ಬಸವರಾಜ್ ಜೊತೆ ಪ್ರಜ್ವಲ್ ರೇವಣ್ಣ ಊಟ ಮಾಡಿದ ವಿಚಾರವಾಗಿ ದೆಹಲಿಯಲ್ಲಿ ಜಿ.ಎಸ್. ಬಸವರಾಜ್ ಸ್ಪಷ್ಟೀಕರಣ ನೀಡಿದ್ದಾರೆ. ಇದೊಂದು ಆಕಸ್ಮಿಕ ಘಟನೆ, ವಿಶೇಷ ಅರ್ಥ ಏನಿಲ್ಲ. ಕರ್ನಾಟಕ ಭವನದಲ್ಲಿ ಕಾಮನ್ ಡೈನಿಂಗ್ ಹಾಲ್ ಇದೆ. ಮೊದಲು ನಾನು ಊಟಕ್ಕೆ ಕೂತಿದ್ದೆ. ಆಮೇಲೆ ಪ್ರಜ್ವಲ್ ರೇವಣ್ಣ ತಮ್ಮ ಸ್ನೇಹಿತರ ಜೊತೆ ಬಂದರು. ಯಾವುದೇ ರಾಜಕೀಯ ಚರ್ಚೆಗಳನ್ನು ಮಾಡಿಲ್ಲ. ಲೋಕಸಭೆಯಲ್ಲಿ ಭಾಷಣ ಮಾಡಿದ್ದು ಚೆನ್ನಾಗಿತ್ತು ಅಂತಾ ನಾನು ವಿಶ್ ಮಾಡಿದೆ. ಈ ಸುದ್ದಿ ತಮಾಷೆಯಾಗಿ ಕಾಣ್ತಿದೆ. ಚುನಾವಣೆ ಬಳಿಕ ದ್ವೇಷ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಅದನ್ನ ಯಾರು ಫೋಟೊ ತೆಗೆದು ಬಿಟ್ಟಿದಾರೋ ಗೊತ್ತಿಲ್ಲ ಎಂದರು.
Featured videos
up next
ರಸ್ತೆ ಬದಿ ಮೊಬೈಲ್ ತಗೆದು ರೀಲ್ಸ್ ಮಾಡುವ ಮುನ್ನ ಎಚ್ಚರ!
Madal Virupakshappa: ಬಂಧನ ಬಳಿಕ ಎದೆನೋವು ಎಂದು ಹೈಡ್ರಾಮಾ: ಶಾಸಕರ ಮುಂದಿರುವ ಆಯ್ಕೆಗಳೇನು?
ರೈತನ ಪಾತ್ರದಲ್ಲಿ ಸೋನು ಸೂದ್; SPB ಸ್ವರದಲ್ಲಿ ಶ್ರೀಮಂತ ಗಾಯನ!
ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟನೆಗೆ ಆಗಮಿಸಿದ ಸಿಎಂ.
ಸಿದ್ದರಾಮಯ್ಯ ಗೆ ನಾನು ರಾಜಕೀಯವಾಗಿ, ಆರ್ಥಿಕವಾಗಿ ಸಹಾಯ ಮಾಡಿದ್ದೇನೆ | ವರ್ತೂರು ಪ್ರಕಾಶ್
ಗುಂಡ್ಲುಪೇಟೆಗೆ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ