ಬೆಳಗಾವಿ ಬ್ರೇಕಿಂಗ್: ಮಾಜಿ ಸಚಿವ ರಮೇಶ ಜಾರಕಿಹೊಳಿ ಮುನಿಸು ವಿಚಾರ,ಗೋಕಾಕ್ ನಲ್ಲಿ ಸಹೋದರ ಲಖನ್ ಜಾರಕಿಹೊಳಿ ಹೇಳಿಕೆ.ಕಾಂಗ್ರೆಸ್ ಪಕ್ಷದ ಮುಖಂಡರ ರಮೇಶ ಜಾರಕಿಹೊಳಿ ಮನವೊಲಿಸಬೇಕು.ಕೇವಲ ಸತೀಶ್ ಜಾರಕಿಹೊಳಿ ಮಾತ್ರ ಈ ಜವಾಬ್ದಾರಿ ನೀಡಬಾರದು.ನಮ್ಮ ಸಂಪರ್ಕಕ್ಕೂ ಸಹೋದರ ರಮೇಶ ಜಾರಕಿಹೊಳಿ ಸಿಕಿಲ್ಲ.ಕಾಂಗ್ರೆಸ್ ಪಕ್ಷದಲ್ಲಿಯೇ ಮುಂದುವರೆಯಬೇಕು ಎಂಬುದು ನಮ್ಮ ಬಯಕೆ.