ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬಿಎಸ್ ಯಡಿಯೂರಪ್ಪ ಹೇಳಿಕೆ.ಸಿಎಂ ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ವಿಚಾರ.ಸಚಿವ ಪುಟ್ಟರಾಜು ಹೇಳಿಕೆ ವಿಚಾರ.ಇದು ಒಂದು ಎರಡು ದಿನದ ವಿಚಾರ ಅಲ್ಲ.ಮೈತ್ರಿ ಸರ್ಕಾರದಲ್ಲಿ ಸಮಸ್ಯೆ ಇದ್ರೆ ರಾಜ್ಯದ ಜನರ ಸಮಸ್ಯೆ ಕೇಳುವವರು ಯಾರು?ರಾಜ್ಯದಲ್ಲಿ ಬರ ಇದೆ ಜನರ ಬಳಿ ಸರ್ಕಾರ ಹೋಗ್ತಿಲ್ಲ.ಇಂದಿನ ಸಿಎಂ ಹೇಳಿಕೆ ಆಶ್ಚರ್ಯ ತರಿಸಿದೆ.ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ವಿರುದ್ಧ ತಿರುಗಿ ಬಿದ್ದಿದ್ದು ಬಹಿರಂಗವಾಗಿದೆ.ಇಷ್ಟಾದ್ರು ಸಚಿವ ಸಂಪುಟ ಸದಸ್ಯರು ಕುಂಬಕರ್ಣನ ನಿದ್ದೆಯಲ್ಲಿದ್ದಾರೆ.ಅವ್ರ ಗೊಂದಲ ಬಗೆಹರಿಸಿಕೊಳ್ಳದೆ ಆಪರೇಷನ್ ಕಮಲ ಅಂತ ಆರೋಪಿಸ್ತಾರೆ.ರಾಜ್ಯದಲ್ಲಿ ಬರ ನಿರ್ವಹಿಸಲು ಸರ್ಕಾರ ಕ್ರಮ ಕೈಗೊಳ್ತಿಲ್ಲ.ಕೆರೆ ತುಂಬಿಸುವ ಕಾರ್ಯ ಆಗ್ತಿಲ್ಲ.ಕೇಂದ್ರದಿಂದ ಅನುದಾನ ತರಿಸಿಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ.ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ.ಮೈತ್ರಿ ಸರ್ಕಾರದ ಗೊಂದಲ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬೇಕಾಗಿದೆ.
Shyam.Bapat
Share Video
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಬಿಎಸ್ ಯಡಿಯೂರಪ್ಪ ಹೇಳಿಕೆ.ಸಿಎಂ ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ವಿಚಾರ.ಸಚಿವ ಪುಟ್ಟರಾಜು ಹೇಳಿಕೆ ವಿಚಾರ.ಇದು ಒಂದು ಎರಡು ದಿನದ ವಿಚಾರ ಅಲ್ಲ.ಮೈತ್ರಿ ಸರ್ಕಾರದಲ್ಲಿ ಸಮಸ್ಯೆ ಇದ್ರೆ ರಾಜ್ಯದ ಜನರ ಸಮಸ್ಯೆ ಕೇಳುವವರು ಯಾರು?ರಾಜ್ಯದಲ್ಲಿ ಬರ ಇದೆ ಜನರ ಬಳಿ ಸರ್ಕಾರ ಹೋಗ್ತಿಲ್ಲ.ಇಂದಿನ ಸಿಎಂ ಹೇಳಿಕೆ ಆಶ್ಚರ್ಯ ತರಿಸಿದೆ.ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ವಿರುದ್ಧ ತಿರುಗಿ ಬಿದ್ದಿದ್ದು ಬಹಿರಂಗವಾಗಿದೆ.ಇಷ್ಟಾದ್ರು ಸಚಿವ ಸಂಪುಟ ಸದಸ್ಯರು ಕುಂಬಕರ್ಣನ ನಿದ್ದೆಯಲ್ಲಿದ್ದಾರೆ.ಅವ್ರ ಗೊಂದಲ ಬಗೆಹರಿಸಿಕೊಳ್ಳದೆ ಆಪರೇಷನ್ ಕಮಲ ಅಂತ ಆರೋಪಿಸ್ತಾರೆ.ರಾಜ್ಯದಲ್ಲಿ ಬರ ನಿರ್ವಹಿಸಲು ಸರ್ಕಾರ ಕ್ರಮ ಕೈಗೊಳ್ತಿಲ್ಲ.ಕೆರೆ ತುಂಬಿಸುವ ಕಾರ್ಯ ಆಗ್ತಿಲ್ಲ.ಕೇಂದ್ರದಿಂದ ಅನುದಾನ ತರಿಸಿಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ.ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ.ಮೈತ್ರಿ ಸರ್ಕಾರದ ಗೊಂದಲ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬೇಕಾಗಿದೆ.
Featured videos
up next
"ನಿಮಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ, 4 ಸ್ಥಾನ ಗೆದ್ದು ತೋರಿಸಿ", ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವ
'ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ'- ಮಾಜಿ ಸಿಎಂ ಹೆಚ್ಡಿಕೆಗೆ ಸೂರಜ್ ರೇವಣ್ಣ
ಭವಾನಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿಟಿ ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭವಲ್ಲ ಎಂದ HDK