ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನ ನಾನು ಸ್ವೀಕರ ಮಾಡ್ತೀನಿ.ಬಹಳ ಉತ್ತಮ ಡೈರೆಕ್ಷನ್ ಸ್ಪೀಕರ್ ಗೆ ಕೊಟ್ಟಿದೆ. ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸಿಲು ಬೇಕಾಗಿದೆ.ನಾವು ವಿರುದ್ದವಾಗಿ ವೋಟ್ ಮಾಡ್ತೀನಿ.ನಾಳೆವರೆಗೂ ಕಾಯುವ ಅವಶ್ಯಕತೆ ಇಲ್ಲ.. ಮಾನ ಮರ್ಯಾದೆ ಇದ್ರೆ ಇವತ್ತೆ ಸಿಎಂ ರಾಜಿನಾಮೆ ಕೊಡಲಿ.ನಮ್ಮ ನಿಲುವಿನ ಪ್ರಶ್ನೆ ಇಲ್ಲ. ಸುಪ್ರಿಂ ಕೋರ್ಟ್ ಹೇಳಿದಂತೆ ಮಾನ್ಯ ಸ್ಪೀಕರ್ ನಡೆದುಕೊಳ್ತಾರೆ ಅನ್ನೋ ನಂಬಿಕೆಯಿದೆ.ನ್ಯೂಸ್ 18 ಕನ್ನಡಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ.
Shyam.Bapat
Share Video
ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನ ನಾನು ಸ್ವೀಕರ ಮಾಡ್ತೀನಿ.ಬಹಳ ಉತ್ತಮ ಡೈರೆಕ್ಷನ್ ಸ್ಪೀಕರ್ ಗೆ ಕೊಟ್ಟಿದೆ. ಮೈತ್ರಿ ಸರ್ಕಾರ ವಿಶ್ವಾಸಮತ ಸಾಬೀತು ಪಡಿಸಿಲು ಬೇಕಾಗಿದೆ.ನಾವು ವಿರುದ್ದವಾಗಿ ವೋಟ್ ಮಾಡ್ತೀನಿ.ನಾಳೆವರೆಗೂ ಕಾಯುವ ಅವಶ್ಯಕತೆ ಇಲ್ಲ.. ಮಾನ ಮರ್ಯಾದೆ ಇದ್ರೆ ಇವತ್ತೆ ಸಿಎಂ ರಾಜಿನಾಮೆ ಕೊಡಲಿ.ನಮ್ಮ ನಿಲುವಿನ ಪ್ರಶ್ನೆ ಇಲ್ಲ. ಸುಪ್ರಿಂ ಕೋರ್ಟ್ ಹೇಳಿದಂತೆ ಮಾನ್ಯ ಸ್ಪೀಕರ್ ನಡೆದುಕೊಳ್ತಾರೆ ಅನ್ನೋ ನಂಬಿಕೆಯಿದೆ.ನ್ಯೂಸ್ 18 ಕನ್ನಡಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ.
Featured videos
up next
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?