ವಿಜಯಪುರ- ಡೋಣಿ ನದಿ ಪ್ರವಾಹದಲ್ಲಿ ಸಿಲುಕಿದ್ದ ಮೂರು ಜನರ ರಕ್ಷಣೆ.ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರ್ ನ್ನೂ ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು.ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಬಳಿ ನಡೆದ ಘಟನೆ.ಅ. 11 ರಂದು ನಡೆದ ಘಟನೆ ಈಗ ಬೆಳಕಿಗೆ.ಸುಮಾರು 5 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಗ್ರಾಮಸ್ಥರು.ಡೋಣಿ ನದಿಯ ಎರಡೂ ಬದಿಯಲ್ಲಿ ಹಂಚಿ ಹೋಗಿರುವ ಕಡಕೋಳ ಗ್ರಾಮ.ತಾಳಿಕೋಟೆ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್.ಸೇತುವೆ ಇಲ್ಲದ ಕಾರಣ ಕಚ್ಚಾ ರಸ್ತೆಯಲ್ಲಿಯೇ ಸಂಚರಿಸಿದ ಟ್ರ್ಯಾಕ್ಟರ್.ಡೋಣಿ ಪ್ರವಾಹದ ಮಧ್ಯೆಯೇ ಸಿಲುಕಿ ಟ್ರ್ಯಾಕ್ಟರ್, ಚಾಲಕ ಮತ್ತೊಬ್ಬ ವ್ಯಕ್ತಿ.ಕೊಚ್ಚಿ ಹೋಗುತ್ತಿದ್ದವರನ್ನು ರಕ್ಷಿಸಿದ ಕಡಕೋಳ ಗ್ರಾಮಸ್ಥರು.
Shyam.Bapat
Share Video
ವಿಜಯಪುರ- ಡೋಣಿ ನದಿ ಪ್ರವಾಹದಲ್ಲಿ ಸಿಲುಕಿದ್ದ ಮೂರು ಜನರ ರಕ್ಷಣೆ.ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರ್ ನ್ನೂ ಹಗ್ಗ ಕಟ್ಟಿ ಎಳೆತಂದ ಗ್ರಾಮಸ್ಥರು.ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕಡಕೋಳ ಬಳಿ ನಡೆದ ಘಟನೆ.ಅ. 11 ರಂದು ನಡೆದ ಘಟನೆ ಈಗ ಬೆಳಕಿಗೆ.ಸುಮಾರು 5 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಗ್ರಾಮಸ್ಥರು.ಡೋಣಿ ನದಿಯ ಎರಡೂ ಬದಿಯಲ್ಲಿ ಹಂಚಿ ಹೋಗಿರುವ ಕಡಕೋಳ ಗ್ರಾಮ.ತಾಳಿಕೋಟೆ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್.ಸೇತುವೆ ಇಲ್ಲದ ಕಾರಣ ಕಚ್ಚಾ ರಸ್ತೆಯಲ್ಲಿಯೇ ಸಂಚರಿಸಿದ ಟ್ರ್ಯಾಕ್ಟರ್.ಡೋಣಿ ಪ್ರವಾಹದ ಮಧ್ಯೆಯೇ ಸಿಲುಕಿ ಟ್ರ್ಯಾಕ್ಟರ್, ಚಾಲಕ ಮತ್ತೊಬ್ಬ ವ್ಯಕ್ತಿ.ಕೊಚ್ಚಿ ಹೋಗುತ್ತಿದ್ದವರನ್ನು ರಕ್ಷಿಸಿದ ಕಡಕೋಳ ಗ್ರಾಮಸ್ಥರು.
Featured videos
up next
"ನಿಮಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ, 4 ಸ್ಥಾನ ಗೆದ್ದು ತೋರಿಸಿ", ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವ
'ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ'- ಮಾಜಿ ಸಿಎಂ ಹೆಚ್ಡಿಕೆಗೆ ಸೂರಜ್ ರೇವಣ್ಣ
ಭವಾನಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿಟಿ ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭವಲ್ಲ ಎಂದ HDK