ಬೆಂಗಳೂರು:ಮಾನವೀಯತೆ ಮೆರೆದ ನಗರ ಸಂಚಾರಿ ಪೊಲೀಸ್ ಪೇದೆಗಳು.ರಸ್ತೆಬದಿ ಬೆತ್ತಲೆ ಯಾಗಿ ಓಡಾಡ್ತಿದ್ದ ವ್ಯಕ್ತಿಗೆ ಪ್ರೀತಿ ವಾತ್ಸಲ್ಯ ತೋರಿದ ಟ್ರಾಫಿಕ್ ಪೊಲೀಸರು.ಹೊರಮಾವು ಜಂಕ್ಷನ್ ಸೇತುವೆ ಬಳಿ ಊಟ ನೀರಿಲ್ಲದೆ ಓಡಾಡ್ತಿದ್ದ ಅಪರಿಚಿತ ವ್ಯಕ್ತಿ.ಇದನ್ನ ಗಮನಿಸಿ ಮಾನವೀಯತೆ ಮೆರೆದ ಬಾಣಸವಾಡಿ ಸಂಚಾರಿ ಪೇದೆಗಳು.ಊಟ ಮಾಡಿಸಿ,ಬೆತ್ತಲೆಯಾಗಿದ್ದ ವ್ಯಕ್ತಿಗೆ ತಾವೆ ಖುದ್ದಾಗಿ ಬಟ್ಟೆ ತೊಡಿಸಿದ ಸಂಚಾರಿ ಪೇದೆಗಳು.ಪೇದೆಗಳ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ.ಅಹ್ಮದ್ ಹಾಗೂ ನಯಾಜ್ ಬಾಷ ಮಾನವೀಯತೆ ಮೆರೆದ ಪೇದೆಗಳು.
Shyam.Bapat
Share Video
ಬೆಂಗಳೂರು:ಮಾನವೀಯತೆ ಮೆರೆದ ನಗರ ಸಂಚಾರಿ ಪೊಲೀಸ್ ಪೇದೆಗಳು.ರಸ್ತೆಬದಿ ಬೆತ್ತಲೆ ಯಾಗಿ ಓಡಾಡ್ತಿದ್ದ ವ್ಯಕ್ತಿಗೆ ಪ್ರೀತಿ ವಾತ್ಸಲ್ಯ ತೋರಿದ ಟ್ರಾಫಿಕ್ ಪೊಲೀಸರು.ಹೊರಮಾವು ಜಂಕ್ಷನ್ ಸೇತುವೆ ಬಳಿ ಊಟ ನೀರಿಲ್ಲದೆ ಓಡಾಡ್ತಿದ್ದ ಅಪರಿಚಿತ ವ್ಯಕ್ತಿ.ಇದನ್ನ ಗಮನಿಸಿ ಮಾನವೀಯತೆ ಮೆರೆದ ಬಾಣಸವಾಡಿ ಸಂಚಾರಿ ಪೇದೆಗಳು.ಊಟ ಮಾಡಿಸಿ,ಬೆತ್ತಲೆಯಾಗಿದ್ದ ವ್ಯಕ್ತಿಗೆ ತಾವೆ ಖುದ್ದಾಗಿ ಬಟ್ಟೆ ತೊಡಿಸಿದ ಸಂಚಾರಿ ಪೇದೆಗಳು.ಪೇದೆಗಳ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ.ಅಹ್ಮದ್ ಹಾಗೂ ನಯಾಜ್ ಬಾಷ ಮಾನವೀಯತೆ ಮೆರೆದ ಪೇದೆಗಳು.
Featured videos
up next
ಬೊಮ್ಮಾಯಿ ಮತ್ತೆ ಸಿಎಂ ಆಗ್ತಾರೆ; ಕಾಮನ್ ಮ್ಯಾನ್ ಸಿಎಂ ಪರ ತೇಜಸ್ವಿ ಸೂರ್ಯ ಬ್ಯಾಟಿಂಗ್
ರೋಗ ಬಾಧೆ, ಅಪಘಾತ, ಬ್ಯುಸಿನೆಸ್ ಬಗ್ಗೆ ಕೇಳೋದೇ ಬೇಡ! ಇಲಾಳ ಮೇಳದ ಫಲ ಭವಿಷ್ಯ
ಸಕಲೇಶಪುರದಲ್ಲಿ ಬೃಹತ್ ಹೂಮಾಲೆಯೊಂದಿಗೆ HDK ಅವರನ್ನು ಬರಮಾಡಿಕೊಂಡ ಅಭಿಮಾನಿಗಳು!
ಯುಗಾದಿ ಹಿನ್ನಲೆ ಸಾವಿರಾರು ಜನರಿಂದ ಮಹಾಲಿಂಗೇಶ್ವರ ಜಟ ದರ್ಶನ!
ಯುಗಾದಿ ಹಬ್ಬ ಹಿನ್ನೆಲೆ ತುಂಗಭದ್ರಾ ಸಂಗಮದಲ್ಲಿ ಪುಣ್ಯತೀರ್ಥ ಸ್ನಾನ !
Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ BJP ದೂರು
ಯುಗಾದಿಯಂದು ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ; ಹಬ್ಬದ ದಿನ ಯಾರಿಗೆ ಸಿಹಿ ಯಾರಿಗೆ ಕಹಿ?