ಬೆಂಗಳೂರು:ಮಾನವೀಯತೆ ಮೆರೆದ ನಗರ ಸಂಚಾರಿ ಪೊಲೀಸ್ ಪೇದೆಗಳು.ರಸ್ತೆಬದಿ ಬೆತ್ತಲೆ ಯಾಗಿ ಓಡಾಡ್ತಿದ್ದ ವ್ಯಕ್ತಿಗೆ ಪ್ರೀತಿ ವಾತ್ಸಲ್ಯ ತೋರಿದ ಟ್ರಾಫಿಕ್ ಪೊಲೀಸರು.ಹೊರಮಾವು ಜಂಕ್ಷನ್ ಸೇತುವೆ ಬಳಿ ಊಟ ನೀರಿಲ್ಲದೆ ಓಡಾಡ್ತಿದ್ದ ಅಪರಿಚಿತ ವ್ಯಕ್ತಿ.ಇದನ್ನ ಗಮನಿಸಿ ಮಾನವೀಯತೆ ಮೆರೆದ ಬಾಣಸವಾಡಿ ಸಂಚಾರಿ ಪೇದೆಗಳು.ಊಟ ಮಾಡಿಸಿ,ಬೆತ್ತಲೆಯಾಗಿದ್ದ ವ್ಯಕ್ತಿಗೆ ತಾವೆ ಖುದ್ದಾಗಿ ಬಟ್ಟೆ ತೊಡಿಸಿದ ಸಂಚಾರಿ ಪೇದೆಗಳು.ಪೇದೆಗಳ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ.ಅಹ್ಮದ್ ಹಾಗೂ ನಯಾಜ್ ಬಾಷ ಮಾನವೀಯತೆ ಮೆರೆದ ಪೇದೆಗಳು.
Shyam.Bapat
Share Video
ಬೆಂಗಳೂರು:ಮಾನವೀಯತೆ ಮೆರೆದ ನಗರ ಸಂಚಾರಿ ಪೊಲೀಸ್ ಪೇದೆಗಳು.ರಸ್ತೆಬದಿ ಬೆತ್ತಲೆ ಯಾಗಿ ಓಡಾಡ್ತಿದ್ದ ವ್ಯಕ್ತಿಗೆ ಪ್ರೀತಿ ವಾತ್ಸಲ್ಯ ತೋರಿದ ಟ್ರಾಫಿಕ್ ಪೊಲೀಸರು.ಹೊರಮಾವು ಜಂಕ್ಷನ್ ಸೇತುವೆ ಬಳಿ ಊಟ ನೀರಿಲ್ಲದೆ ಓಡಾಡ್ತಿದ್ದ ಅಪರಿಚಿತ ವ್ಯಕ್ತಿ.ಇದನ್ನ ಗಮನಿಸಿ ಮಾನವೀಯತೆ ಮೆರೆದ ಬಾಣಸವಾಡಿ ಸಂಚಾರಿ ಪೇದೆಗಳು.ಊಟ ಮಾಡಿಸಿ,ಬೆತ್ತಲೆಯಾಗಿದ್ದ ವ್ಯಕ್ತಿಗೆ ತಾವೆ ಖುದ್ದಾಗಿ ಬಟ್ಟೆ ತೊಡಿಸಿದ ಸಂಚಾರಿ ಪೇದೆಗಳು.ಪೇದೆಗಳ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ.ಅಹ್ಮದ್ ಹಾಗೂ ನಯಾಜ್ ಬಾಷ ಮಾನವೀಯತೆ ಮೆರೆದ ಪೇದೆಗಳು.
Featured videos
up next
PM Modi: 4 ಗಂಟೆ 30 ನಿಮಿಷ, ಪ್ರಧಾನಿ ಮೋದಿ ಭದ್ರತೆಗಾಗಿ 14 ಕೋಟಿ ರೂಪಾಯಿ ವ್ಯಯ
ಕಾಂಗ್ರೆಸ್ ರಾಜಭವನ ಚಲೋ ಅರ್ಧಕ್ಕೆ ಸ್ಟಾಪ್: ಶಾಸಕಿಯ ಕೊರಳಿಗೆ ಕೈ ಹಾಕಿ ಎಳೆದಾಡಿದ್ರಾ ಪೊಲೀಸರು?
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಬಿಜೆಪಿ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ