ಚುನಾವಣಾ ಆಯೋಗದ ನಡೆ ಗೊಂದಲಕಾರಿಯಾಗಿದೆ, ಯಾರ ಆದೇಶದಂತೆ ಇವರು ನಡೆಯುತ್ತಿದ್ದಾರೆ; ದಿನೇಶ್ ಗುಂಡೂರಾವ್ ಪ್ರಶ್ನೆ

  • 20:30 PM September 28, 2019
  • state
Share This :

ಚುನಾವಣಾ ಆಯೋಗದ ನಡೆ ಗೊಂದಲಕಾರಿಯಾಗಿದೆ, ಯಾರ ಆದೇಶದಂತೆ ಇವರು ನಡೆಯುತ್ತಿದ್ದಾರೆ; ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು: ಚುನಾವಣಾ ಆಯೋಗದ ನಡೆ ಬಹಳ ಗೊಂದಲಕಾರಿಯಾಗಿದೆ. ಈಗಾಗಲೇ ಒಂದಿಷ್ಟು ಜನ ನಾಮಪತ್ರ ಸಲ್ಲಿಸಿದ್ದಾರೆ. ಅದನ್ನು ರದ್ದು ಮಾಡಿದ್ದಾರೆ. ಈಗ ಮತ್ತೆ ಅಧಿಸೂಚನೆ ಹೊರಡಿಸಿದ್ದಾರೆ. ನೀತಿ ಸಂಹಿತೆ ಅಧಿಸೂಚನೆ ಜಾರಿಯಾದಾಗಿನಿಂದಲೇ ಇರುತ್ತದೆ. ಈಗ, ಚುನಾವಣೆ ಘೋಷಣೆ ಮಾಡಿದ್ದಾರೆ. ಆದರೆ, ನೀತಿ ಸಂಹಿತೆ ನವೆಂಬರ್ ೧೧ ರಿಂದ ಜಾರಿ ಅಂತಾರೆ. ಹೀಗಾದರೆ ಹೇಗೆ? ಆಡಳಿತ ಪಕ್ಷಕ್

ಮತ್ತಷ್ಟು ಓದು