ಕೋಲಾರ: ಲೋಕಸಭೆ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ ಆರೋಪ, ಕೆಎಚ್ ಮುನಿಯಪ್ಪ ವಿರುದ್ದ ಮುನಿಸ್ವಾಮಿ ವಾಮಾಚಾರ ಆರೋಪ, ಮನೆಬಳಿ ಸಾಕಷ್ಟು ಬಾರಿ ನಿಂಬೆಹಣ್ಣು ಕಾಣಿಸಿದ್ದು ನಾನು ಗಮನಿಸಿದ್ದೇನೆ,ವಾಮಾಚಾರಕ್ಕೆ ಹೆದರಿ ಕೋಲಾರಮ್ಮ ದೇವರ ಮೊರೆಹೋದ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ,ಚುನಾವಣೆ ಗೆಲುವಿಗಾಗಿ ಮುನಿಯಪ್ಪ ಕೇರಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ,ಮನೆದೇವ್ರು ಕರಗದಮ್ಮ, ಮತ್ತು ಕೋಲಾರಮ್ಮ ದೇವರ ಆಶೀರ್ವಾದ ಇರೋವರೆಗು ಏನೂ ಅನಾಹುತ ಆಗಲ್ಲ ಎಂದು ಮುನಿಸ್ವಾಮಿ ಹೇಳಿಕೆ,ಕೋಲಾರದಲ್ಲಿ ಈ ಸಲ ಬಿಜೆಪಿ ಗೆಲುವು ನಿಶ್ಚಿತ ಎಂದು ಮುನಿಸ್ವಾಮಿ ಹೇಳಿಕೆ.
Shyam.Bapat
Share Video
ಕೋಲಾರ: ಲೋಕಸಭೆ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ ಆರೋಪ, ಕೆಎಚ್ ಮುನಿಯಪ್ಪ ವಿರುದ್ದ ಮುನಿಸ್ವಾಮಿ ವಾಮಾಚಾರ ಆರೋಪ, ಮನೆಬಳಿ ಸಾಕಷ್ಟು ಬಾರಿ ನಿಂಬೆಹಣ್ಣು ಕಾಣಿಸಿದ್ದು ನಾನು ಗಮನಿಸಿದ್ದೇನೆ,ವಾಮಾಚಾರಕ್ಕೆ ಹೆದರಿ ಕೋಲಾರಮ್ಮ ದೇವರ ಮೊರೆಹೋದ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ,ಚುನಾವಣೆ ಗೆಲುವಿಗಾಗಿ ಮುನಿಯಪ್ಪ ಕೇರಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ,ಮನೆದೇವ್ರು ಕರಗದಮ್ಮ, ಮತ್ತು ಕೋಲಾರಮ್ಮ ದೇವರ ಆಶೀರ್ವಾದ ಇರೋವರೆಗು ಏನೂ ಅನಾಹುತ ಆಗಲ್ಲ ಎಂದು ಮುನಿಸ್ವಾಮಿ ಹೇಳಿಕೆ,ಕೋಲಾರದಲ್ಲಿ ಈ ಸಲ ಬಿಜೆಪಿ ಗೆಲುವು ನಿಶ್ಚಿತ ಎಂದು ಮುನಿಸ್ವಾಮಿ ಹೇಳಿಕೆ.
Featured videos
up next
7 ಸ್ಥಾನಗಳಿಗೆ 70ಕ್ಕೂ ಹೆಚ್ಚು ಆಕಾಂಕ್ಷಿಗಳು; ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ
Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?