ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಭಾವನಿಯ ಅಭ್ಯರ್ಥಿ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಸಿದ್ದಗಂಗಾ ಮಠಕ್ಕೆ ಭೇಟಿಕೊಟ್ಟು ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದ್ರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಾವುದೇ ಶುಭಕಾರ್ಯಕ್ಕೆ ಮುನ್ನ ಅನಂತ್ ಕುಮಾರ್ ಅವರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ರು. ನಾನು ಕೂಡಾ ಶುಭಕಾರ್ಯಕ್ಕೋಸ್ಕರ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದ್ರು.. ಬೆಂಗಳೂರು ದಕ್ಷಿಣಕ್ಷೇತ್ರದಿಂದ ಸ್ಪರ್ಧೆಯ ವಿಚಾರವಾಗಿ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿಯ ಎಲ್ಲಾ ಮುಖಂಡರು ಈ ನನ್ನ ಸ್ಪರ್ಧೆಯಬಗ್ಗೆ ಸಮ್ಮತಿಸಿದ್ದು ಮೋದಿಯವರ ಅಭಿವೃದ್ಧಿ ಕೆಲಸ ಹಾಗೂ ಅವರ ದೇಶಭಕ್ತಿಯ ಅಲೆಯಿದೆ ಆ ಅಲೆಯೇ ನಮ್ಮಗೆಲುವಿಗೆ ಕಾರಣವಾಗಲಿದೆ ಎಂದಿದ್ದಾರೆ.. ಅಲ್ಲದೇ ಅನಂತ್ ಕುಮಾರ್ ಅವರ 22 ವರ್ಷಗಲ ಸೇವೆ ಅಭಿವೃದ್ಧಿ ಕೆಲಸವೂ ನನಗೆ ಶ್ರೀರಕ್ಷೆ ಆಗಲಿದ್ದು ಮೋದಿ ಅಲೆಯಲ್ಲಿ ಎಲ್ಲಾ ಎದುರಾಳಿಗಳು ತೇಲಿಹೋಗ್ತಾರೆ ಮುಂದಿನ ಪ್ರಧಾನಿ ಮೋದಿಯವರೇ ಅಂತ ಹೇಳಿದ್ದಾರೆ
Shyam.Bapat
Share Video
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಭಾವನಿಯ ಅಭ್ಯರ್ಥಿ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಸಿದ್ದಗಂಗಾ ಮಠಕ್ಕೆ ಭೇಟಿಕೊಟ್ಟು ಶಿವಕುಮಾರ ಶ್ರೀಗಳ ಗದ್ದುಗೆಯ ದರ್ಶನ ಪಡೆದ್ರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಾವುದೇ ಶುಭಕಾರ್ಯಕ್ಕೆ ಮುನ್ನ ಅನಂತ್ ಕುಮಾರ್ ಅವರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ರು. ನಾನು ಕೂಡಾ ಶುಭಕಾರ್ಯಕ್ಕೋಸ್ಕರ ಮಠಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದ್ರು.. ಬೆಂಗಳೂರು ದಕ್ಷಿಣಕ್ಷೇತ್ರದಿಂದ ಸ್ಪರ್ಧೆಯ ವಿಚಾರವಾಗಿ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿಯ ಎಲ್ಲಾ ಮುಖಂಡರು ಈ ನನ್ನ ಸ್ಪರ್ಧೆಯಬಗ್ಗೆ ಸಮ್ಮತಿಸಿದ್ದು ಮೋದಿಯವರ ಅಭಿವೃದ್ಧಿ ಕೆಲಸ ಹಾಗೂ ಅವರ ದೇಶಭಕ್ತಿಯ ಅಲೆಯಿದೆ ಆ ಅಲೆಯೇ ನಮ್ಮಗೆಲುವಿಗೆ ಕಾರಣವಾಗಲಿದೆ ಎಂದಿದ್ದಾರೆ.. ಅಲ್ಲದೇ ಅನಂತ್ ಕುಮಾರ್ ಅವರ 22 ವರ್ಷಗಲ ಸೇವೆ ಅಭಿವೃದ್ಧಿ ಕೆಲಸವೂ ನನಗೆ ಶ್ರೀರಕ್ಷೆ ಆಗಲಿದ್ದು ಮೋದಿ ಅಲೆಯಲ್ಲಿ ಎಲ್ಲಾ ಎದುರಾಳಿಗಳು ತೇಲಿಹೋಗ್ತಾರೆ ಮುಂದಿನ ಪ್ರಧಾನಿ ಮೋದಿಯವರೇ ಅಂತ ಹೇಳಿದ್ದಾರೆ
Featured videos
up next
"ನಿಮಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ, 4 ಸ್ಥಾನ ಗೆದ್ದು ತೋರಿಸಿ", ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವ
'ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ'- ಮಾಜಿ ಸಿಎಂ ಹೆಚ್ಡಿಕೆಗೆ ಸೂರಜ್ ರೇವಣ್ಣ
ಭವಾನಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿಟಿ ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭವಲ್ಲ ಎಂದ HDK