ಮೈಸೂರು(ನ.27): ಚುನಾವಣಾ ಅಖಾಡದಲ್ಲಿ ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆಸಿದ ಡಿಕೆಶಿ, ವಿಶ್ವನಾಥ್ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿದರು. ಕುಮಾರಸ್ವಾಮಿಯ ಜೆಡಿಎಸ್ ಸರ್ಕಾರವನ್ನು ಬೀಳಿಸಿದರು. ಇಂತಹವರಿಗೆ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿ. ನಿಮಗೆ ಯಾರೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಆದರೆ ವೋಟ್ ಮಾತ್ರ ನಮ್ಮ ಅಭ್ಯರ್ಥಿ ಮಂಜುನಾಥ್ಗೆ ಹಾಕಿ. ಮಂಜುನಾಥ್ಗೆ ಮತ ಹಾಕಿದರೆ ಅದು ನಮ್ಮೆಲ್ಲರಿಗೂ ಮತ ಹಾಕಿದಂತೆ. ನಾನು ಜೈಲಿನಲ್ಲಿಯೇ ಪತ್ರ ಬರೆದಿದ್ದೆ. ಮಂಜುನಾಥ್ಗೆ ಟಿಕೆಟ್ ಕೊಡಿ ಅಂತ. ಯಾವುದೇ ಜಾತಿ ಧರ್ಮ ಇಲ್ಲ, ಎಲ್ಲರು ಸೇರಿ ಮಂಜುನಾಥ್ ಗೆಲ್ಲಿಸಿ, ಎಂದು ಮನವಿ ಮಾಡಿದರು.
webtech_news18
Share Video
ಮೈಸೂರು(ನ.27): ಚುನಾವಣಾ ಅಖಾಡದಲ್ಲಿ ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆಸಿದ ಡಿಕೆಶಿ, ವಿಶ್ವನಾಥ್ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿದರು. ಕುಮಾರಸ್ವಾಮಿಯ ಜೆಡಿಎಸ್ ಸರ್ಕಾರವನ್ನು ಬೀಳಿಸಿದರು. ಇಂತಹವರಿಗೆ ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿ. ನಿಮಗೆ ಯಾರೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಆದರೆ ವೋಟ್ ಮಾತ್ರ ನಮ್ಮ ಅಭ್ಯರ್ಥಿ ಮಂಜುನಾಥ್ಗೆ ಹಾಕಿ. ಮಂಜುನಾಥ್ಗೆ ಮತ ಹಾಕಿದರೆ ಅದು ನಮ್ಮೆಲ್ಲರಿಗೂ ಮತ ಹಾಕಿದಂತೆ. ನಾನು ಜೈಲಿನಲ್ಲಿಯೇ ಪತ್ರ ಬರೆದಿದ್ದೆ. ಮಂಜುನಾಥ್ಗೆ ಟಿಕೆಟ್ ಕೊಡಿ ಅಂತ. ಯಾವುದೇ ಜಾತಿ ಧರ್ಮ ಇಲ್ಲ, ಎಲ್ಲರು ಸೇರಿ ಮಂಜುನಾಥ್ ಗೆಲ್ಲಿಸಿ, ಎಂದು ಮನವಿ ಮಾಡಿದರು.
Featured videos
up next
"ನಿಮಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ, 4 ಸ್ಥಾನ ಗೆದ್ದು ತೋರಿಸಿ", ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವ
'ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ'- ಮಾಜಿ ಸಿಎಂ ಹೆಚ್ಡಿಕೆಗೆ ಸೂರಜ್ ರೇವಣ್ಣ
ಭವಾನಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ ಸಿಟಿ ರವಿ, ಗೌಡ್ರ ಮನೆ ಒಡೆಯೋದು ದೇಶ ಒಡೆದಷ್ಟು ಸುಲಭವಲ್ಲ ಎಂದ HDK