ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಇವರ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದೆ. ಕುತುಬ್ ಮಿನಾರ್ ಕಟ್ಟಿಸಿದ್ದು ಮುಸಲ್ಮಾನರಲ್ಲ, ಅದು ಮೊದಲು ಜೈನರ 24 ದೇವರ ದೇವಾಲಯವಾಗಿತ್ತು. ಮುಸ್ಲಿಂ ದಾಳಿಕೋರರ ದಾಳಿಗೆ ಒಳಗಾಗಿ ನಂತರ ಅದು ಕುತುಬ್ ಮಿನಾರ್ ಆಯಿತು