ಮಂಡ್ಯ ಜಿಲ್ಲೆಯ ವಿವಿಧ ಅಭಿವೃದ್ದಿ ಕಾಮಗಾರಿಗೆ ಸುಮಲತಾ ಚಾಲನೆ
ಮಂಡ್ಯ:ಮಾಚಳ್ಳಿ ಗ್ರಾಮದಲ್ಲಿ ಮಹಾದ್ವಾರ ಉದ್ಘಾಟನೆ ಮಾಡಿದ ಸಂಸದೆ.ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಸುಮಲತಾ ಚಾಲನೆ.ನೂತನ ಸಂಸದೆಯಾದ ಬಳಿಕ ಎರಡನೆ ಕಾರ್ಯಕ್ರಮದಲ್ಲಿ ಸುಮಲತಾ ಭಾಗಿ.ಡಾ.ಶಿವಕುಮಾರ ಸ್ವಾಮೀಜಿಯ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿಪೂಜೆ ಶಂಕುಸ್ಥಾಪನೆ ನೆರವೇರಿಸಿದ ಸಂಸದೆ ಸುಮಲತಾ.
Featured videos
-
ಮೊಬೈಲ್ ಅಂಗಡಿಗೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಮಾಲೀಕನ ಮೇಲೆ ಹಲ್ಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
-
ಜೋಡಿಗೆ ಮದುವೆ ದಿನ ಸಿಕ್ತು ದುಬಾರಿ ಗಿಫ್ಟ್; ಉಡುಗೊರೆ ನೋಡಿ ಎಲ್ಲರೂ ಕಂಗಾಲು
-
ಇವರು ಮಾತ್ರ ಗೌಡರಾ? ನಾನೂ ಹೇಮಾವತಿ ನೀರು ಕುಡಿದ ಗೌಡನೇ; ಬಿಜೆಪಿ ಶಾಸಕ ಪ್ರೀತಮ್ ಗೌಡ
-
ನಾನು ಗೆಲ್ಲೋದು ಖಚಿತ, ಮಂತ್ರಿ ಮಾಡೋದು ಸಿಎಂಗೆ ಬಿಟ್ಟ ವಿಚಾರ; ಎಂಟಿಬಿ ನಾಗರಾಜ್, ಬಿಜೆಪಿ ಅಭ್ಯರ್ಥಿ
-
ಅತ್ಯಾಚಾರ ಆರೋಪಿಗಳ ಎನ್ಕೌಂಟರ್ ಮಾಡಿದ ಪೊಲೀಸರ ನಿರ್ಧಾರ ಸರಿ; ಯದುವೀರ ಒಡೆಯರ್, ಮೈಸೂರು ರಾಜವಂಶಸ್ಥ
-
ಮನವಿ ಸಲ್ಲಿಕೆ ಸಭೆಗೆ ಬಂದ ಕಾರ್ಯಕರ್ತನನ್ನು ತರಲೆ ಎಂದು ಹೊರದಬ್ಬಿದ ಸಿದ್ದರಾಮಯ್ಯ
-
ಆತ್ಮರಕ್ಷಣೆಗಾಗಿ ನಾವು ಅತ್ಯಾಚಾರ ಆರೋಪಿಗಳ ಮೇಲೆ ಫೈರ್ ಮಾಡಿದೆವು; ಅಧಿಕಾರಿ ವಿಶ್ವನಾಥ್ ಸ್ಪಷ್ಟನೆ
-
ಎನ್ಕೌಂಟರ್ ಮೂಲಕ ಅತ್ಯಾಚಾರವನ್ನು ತಡೆಗಟ್ಟಬಹುದು ಎಂಬ ಭ್ರಮೆಯನ್ನು ಹುಟ್ಟುಹಾಕಬೇಡಿ; ಕೆ ನೀಲಾ
-
ಸಂತ್ರಸ್ತೆಗೆ ಅತ್ಯಾಚಾರಿಗಳು ನೀಡಿದಷ್ಟೇ ಹಿಂಸೆ ನೀಡಿ ಅವರನ್ನು ಕೊಲ್ಲಬೇಕು; ಯುವತಿಯರ ಅಭಿಮತ
-
ಅತ್ಯಾಚಾರಿಗಳಿಗೆ ಗುಂಡಿಟ್ಟಿರುವುದು ತಾತ್ಕಾಲಿಕ ಪರಿಹಾರ, ಇದನ್ನು ಕಾನೂನು ಮಾಡಬೇಕು; ಮಹಿಳೆಯರ ಒತ್ತಾಯ