ಲಿಕ್ಕರ್ ಟೈಕೂನ್,ಮದ್ಯದ ದೊರೆ,ಒಂದು ಕಾಲದಲ್ಲಿ ಸರ್ಕಾರಗಳನ್ನೇ ತನ್ನ ಬೆರಳುಗಳ ಸನ್ನೆಯಲ್ಲಿ ಆಡಿಸ್ತಿದ್ದ ಹರಿಖೋಡೆ ಕುಟುಂಬದ ವಿರುದ್ಧ ಭೂ ಕಬಳಿಕೆಯ ಗಂಭೀರ ಆರೋಪ ಕೇಳಿಬಂದಿದೆ.ಇಂತದ್ದೊಂದು ಆರೋಪ ಮಾಡ್ತಿರೋದು ಭೂಮಿಯ ನೈಜ ಮಾಲೀಕರೆಂದು ಡಿಕ್ಲೇರ್ ಮಾಡಿಕೊಂಡಿರುವ ಇಬ್ಬರು ವೃದ್ಧ ಸಹೋದರಿಯರು.ಕೆಂಗೇರಿ ಹೋಬಳಿಯ ಸರ್ವೆ ನಂಬರ್ 137 ರ ವ್ಯಾಪ್ತಿಯಲ್ಲಿರುವ ತಮ್ಮ ಮಾಲೀಕತ್ವದ 285 ಎಕ್ರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಬೇಲಿ ಸುತ್ತೊಕ್ಕೆ ಖೋಡೆ ಕುಟುಂಬ ಮಾಸ್ಟರ್ ಪ್ಲ್ಯಾನ್ ಮಾಡಿದೆ ಎಂದು ಮೋಟಮ್ಮ,ನಾಗಮ್ಮ ಎನ್ನುವ ವೃದ್ದ ಸಹೋದರಿಯರಿಬ್ಬರು ಆಪಾದಿಸಿದ್ದಾರೆ.
Shyam.Bapat
Share Video
ಲಿಕ್ಕರ್ ಟೈಕೂನ್,ಮದ್ಯದ ದೊರೆ,ಒಂದು ಕಾಲದಲ್ಲಿ ಸರ್ಕಾರಗಳನ್ನೇ ತನ್ನ ಬೆರಳುಗಳ ಸನ್ನೆಯಲ್ಲಿ ಆಡಿಸ್ತಿದ್ದ ಹರಿಖೋಡೆ ಕುಟುಂಬದ ವಿರುದ್ಧ ಭೂ ಕಬಳಿಕೆಯ ಗಂಭೀರ ಆರೋಪ ಕೇಳಿಬಂದಿದೆ.ಇಂತದ್ದೊಂದು ಆರೋಪ ಮಾಡ್ತಿರೋದು ಭೂಮಿಯ ನೈಜ ಮಾಲೀಕರೆಂದು ಡಿಕ್ಲೇರ್ ಮಾಡಿಕೊಂಡಿರುವ ಇಬ್ಬರು ವೃದ್ಧ ಸಹೋದರಿಯರು.ಕೆಂಗೇರಿ ಹೋಬಳಿಯ ಸರ್ವೆ ನಂಬರ್ 137 ರ ವ್ಯಾಪ್ತಿಯಲ್ಲಿರುವ ತಮ್ಮ ಮಾಲೀಕತ್ವದ 285 ಎಕ್ರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಬೇಲಿ ಸುತ್ತೊಕ್ಕೆ ಖೋಡೆ ಕುಟುಂಬ ಮಾಸ್ಟರ್ ಪ್ಲ್ಯಾನ್ ಮಾಡಿದೆ ಎಂದು ಮೋಟಮ್ಮ,ನಾಗಮ್ಮ ಎನ್ನುವ ವೃದ್ದ ಸಹೋದರಿಯರಿಬ್ಬರು ಆಪಾದಿಸಿದ್ದಾರೆ.
Featured videos
up next
ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ವಿವಾಹಿತೆಯನ್ನೇ ಮದುವೆಯಾಗ್ತಿನಿ ಎಂದ ಪೂಜಾರಿ!
ಈಶ್ವರಪ್ಪನವರಿಗೆ ಸಚಿವ ಸ್ಥಾನ ನೀಡಬೇಕಿತ್ತು, ಮಂತ್ರಿಯಾದರೆ ಸಂತೋಷ ಪಡುತ್ತೇನೆ; ಸಿ.ಟಿ ರವಿ
ಸಿಂದಗಿ ಕ್ಷೇತ್ರದ JDS ಅಭ್ಯರ್ಥಿಯಾಗಿ ದಿವಂಗತ ಶಿವಾನಂದ ಪಾಟೀಲ್ ಸೋಮಜಾಳ ಪತ್ನಿ ವಿಶಾಲಾಕ್ಷಿ ಕಣಕ್ಕೆ; HDK
ಬೆಳಗಾವಿ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಲವ್ ಜಿಹಾದ್ಗೆ ಬಲಿಯಾದಳಾ ಯುವತಿ?
CD ಕೇಸ್ನ CBIಗೆ ವಹಿಸಬೇಕೆಂದು ಒತ್ತಡ; ಅಮಿತ್ ಶಾ ಭೇಟಿಗೆ ಮುಂದಾದ ರಮೇಶ್ ಜಾರಕಿಹೊಳಿ
Congress ಪಕ್ಷ ಕಟ್ಟಿದ್ದು ಸ್ವಾತಂತ್ರ್ಯ ಹೋರಾಟಗಾರರು, ಡಿಕೆಶಿ-ಸಿದ್ದರಾಮಯ್ಯ ಅಲ್ಲ; ಕೆಎಸ್ ಈಶ್ವರಪ್ಪ
ಕೇಂದ್ರ ಬಜೆಟ್ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ; ಹೆಚ್ಡಿ ಕುಮಾರಸ್ವಾಮಿ ಟೀಕೆ
DK Shivakumar: ರಮೇಶ್ ಜಾರಕಿಹೊಳಿಯನ್ನ ಬಿಜೆಪಿ ಆಸ್ಪತ್ರೆಗೆ ತೋರಿಸಲಿ; ಆರೋಪಕ್ಕೆ ಡಿಕೆಶಿ ತಿರುಗೇಟು