ಮಂಗಳೂರು : ಕಾಫಿ ಡೇ ಮಾಲೀಕ ಸಿದ್ಧಾರ್ಥ ನಾಪತ್ತೆ ಪ್ರಕರಣ. ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ ಪೊಲೀಸರು.ಭೇಟಿ ಬಳಿಕ ಹೇಳಿಕೆ.ಶೋಧಕಾರ್ಯ ಮುಂದುವರೆಯುತ್ತಿದೆ.ಪ್ರಕರಣ ಸಂಬಂಧ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ.ತಂಡಗಳು ಎಲ್ಲಾ ಆಯಾಮದಿಂದಿ ತನಿಖೆ ನಡೆಸುತ್ತಿದ್ದಾರೆ.ಒಂದು ತಂಡ ಬೆಂಗಳೂರಿಗೆ ಕೂಡ ತೆರಳಿದೆ.ಚಾಲಕನ ಹೇಳಿಕೆ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದೇವೆ.ತನಿಖಾ ಹಂತದಲ್ಲಿರುವುದರಿಂದ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ.ಎಲ್ಲಾ ಆಯಾಮದಿಂದ ತನಿಖೆ ಮುಂದುವರೆಸಿದ್ದೇವೆ.ಸುತ್ತಮುತ್ತಲಿನ ಸಿಸಿಟಿವಿ ಗಳನ್ನು ಪರಿಶೀಲನೆ ಮಾಡಿದ್ದೇವೆ.
Shyam.Bapat
Share Video
ಮಂಗಳೂರು : ಕಾಫಿ ಡೇ ಮಾಲೀಕ ಸಿದ್ಧಾರ್ಥ ನಾಪತ್ತೆ ಪ್ರಕರಣ. ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ ಪೊಲೀಸರು.ಭೇಟಿ ಬಳಿಕ ಹೇಳಿಕೆ.ಶೋಧಕಾರ್ಯ ಮುಂದುವರೆಯುತ್ತಿದೆ.ಪ್ರಕರಣ ಸಂಬಂಧ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ.ತಂಡಗಳು ಎಲ್ಲಾ ಆಯಾಮದಿಂದಿ ತನಿಖೆ ನಡೆಸುತ್ತಿದ್ದಾರೆ.ಒಂದು ತಂಡ ಬೆಂಗಳೂರಿಗೆ ಕೂಡ ತೆರಳಿದೆ.ಚಾಲಕನ ಹೇಳಿಕೆ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದೇವೆ.ತನಿಖಾ ಹಂತದಲ್ಲಿರುವುದರಿಂದ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ.ಎಲ್ಲಾ ಆಯಾಮದಿಂದ ತನಿಖೆ ಮುಂದುವರೆಸಿದ್ದೇವೆ.ಸುತ್ತಮುತ್ತಲಿನ ಸಿಸಿಟಿವಿ ಗಳನ್ನು ಪರಿಶೀಲನೆ ಮಾಡಿದ್ದೇವೆ.
Featured videos
up next
ಕೆಲ ಕಿಡಿಗೇಡಿಗಳಿಂದ ರೈತರ ಹೆಸರಿಗೆ ಮಸಿ, ದೆಹಲಿ ಘಟನೆಯ ಬಗ್ಗೆ ತನಿಖೆಯಾಗಲಿ; ಕುರುಬೂರು ಶಾಂತಕುಮಾರ್
ದಕ್ಷಿಣಕನ್ನಡ ಜಿಲ್ಲೆಯಲ್ಲಿ ತುಳು ಲಿಪಿಯ ಟ್ರೆಂಡ್, ಗ್ರಾಮೀಣ ಭಾಗದಲ್ಲೂ ಬೀಸುತ್ತಿದೆ ನಾಮಫಲಕದ ಗಾಳಿ!
SSLC Exam 2021: ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ನಿಗದಿ, ಜೂನ್ 14ರಿಂದ 25ರವರೆಗೆ ನಡೆಯಲಿದೆ ಎಕ್ಸಾಂ
ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಅವ್ಯವಹಾರ; ದಾಖಲೆ ನೀಡಿದ ದಿಂಗಾಲೇಶ್ವರ ಸ್ವಾಮೀಜಿ
ಕೊಡಗಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 25 ವಿದ್ಯಾರ್ಥಿಗಳಿಗೆ ಕೋವಿಡ್
ಹೆಚ್.ವಿಶ್ವನಾಥ್ಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ; ನನಗೆ ಸಚಿವರ ಸಹಾನುಭೂತಿ ಬೇಡ ಎಂದ ಹಳ್ಳಿಹಕ್ಕಿ
ಏರೋ ಇಂಡಿಯಾ 2021 ಯಶಸ್ವಿಗೆ ಭಾಗಶಃ ಬಂದ್ ಆಗಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಈ ಕಾಡಾನೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಅತಿಥಿ; ಪ್ರತೀವರ್ಷ ಹೊರಡುತ್ತೆ ಸವಾರಿ