ಬಳ್ಳಾರಿ: ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರ ಮನೆಯ ಎದುರು ಧರಣಿ ಮಾಡುವುದಾಗಿ ಹೇಳಿದ್ದ ಜಮೀರ್ ಅಹ್ಮದ್ಗೆ ರೆಡ್ಡಿ ತಿರುಗೇಟು ನೀಡಿದ್ಧಾರೆ. ನಮ್ಮ ಮನೆ ಮುಂದೆ ಯಾಕೆ ಧರಣಿ ಮಾಡುತ್ತಾರೆ. ಜಮೀರ್ ಬಳ್ಳಾರಿಗೆ ಬೇಕಾದರೆ ಬರಲಿ, ನಮ್ಮ ಮನೆಯಲ್ಲೇ ಟಿಫನ್ ಮಾಡಲಿ ಎಂದು ಸೋಮಶೇಖರ್ ರೆಡ್ಡಿ ಆಹ್ವಾನ ನೀಡಿದ್ಧಾರೆ. ಜಮೀರ್ ಬೇರೆ ದೇಸದಿಂದ ಬಂದಿದ್ದಾರೋ ಗೊತ್ತಿಲ್ಲ. ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ.
webtech_news18
Share Video
ಬಳ್ಳಾರಿ: ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರ ಮನೆಯ ಎದುರು ಧರಣಿ ಮಾಡುವುದಾಗಿ ಹೇಳಿದ್ದ ಜಮೀರ್ ಅಹ್ಮದ್ಗೆ ರೆಡ್ಡಿ ತಿರುಗೇಟು ನೀಡಿದ್ಧಾರೆ. ನಮ್ಮ ಮನೆ ಮುಂದೆ ಯಾಕೆ ಧರಣಿ ಮಾಡುತ್ತಾರೆ. ಜಮೀರ್ ಬಳ್ಳಾರಿಗೆ ಬೇಕಾದರೆ ಬರಲಿ, ನಮ್ಮ ಮನೆಯಲ್ಲೇ ಟಿಫನ್ ಮಾಡಲಿ ಎಂದು ಸೋಮಶೇಖರ್ ರೆಡ್ಡಿ ಆಹ್ವಾನ ನೀಡಿದ್ಧಾರೆ. ಜಮೀರ್ ಬೇರೆ ದೇಸದಿಂದ ಬಂದಿದ್ದಾರೋ ಗೊತ್ತಿಲ್ಲ. ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ.
Featured videos
up next
ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!
ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ!
HDKಗೆ ನಂದಿನಿಯನ್ನು ರಕ್ಷಿಸಿ KMF ಕಾಪಾಡಿ ಎನ್ನುವ ವಿಶೇಷ ಹಾರ ಹಾಕಿದ ಅಭಿಮಾನಿಗಳು
ಧರ್ಮರಾಯನಾದ ಅಬ್ದುಲ್ ರಜಾಕ್, ಧುರ್ಯೋಧನ ನಯಾಜ್ ಖಾನ್!
ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಿ ಕಾರನ್ನು ಸರ್ಕಾರಕ್ಕೆ ಹಿಂದುರಿಗಿಸಿದ ಕ್ರೀಡಾ ಸಚಿವ!
ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿರುವ ಗಾಲಿ ಜನಾರ್ದನ ರೆಡ್ಡಿ!
ಕೋಲಾರದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ!
ಚುನಾವಣೆ ಘೋಷಣೆ ಬೆನ್ನಲ್ಲೇ ಆಪರೇಷನ್ ಸದ್ದು! ಬಿಜೆಪಿಯವರೇ ಕಾಲ್ ಮಾಡ್ತಿದ್ದಾರೆ ಅಂತ ಡಿಕೆಶಿ ತಿರುಗೇಟು
ಬೆಂಗಳೂರಿನಲ್ಲಿ 2,217 ಸೂಕ್ಷ್ಮ ಮತಗಟ್ಟೆ, ಕೇಂದ್ರ ಪ್ಯಾರಾ ಮಿಲಿಟರಿ ನಿಯೋಜನೆ; BBMP ಕಮಿಷನರ್ ಮಾಹಿತಿ
ರಾಜ್ಯಕ್ಕೆ ಗುಜರಾತ್ EVM ಬೇಡ; ಚುನಾವಣಾ ಆಯೋಗಕ್ಕೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್